ಜಿಲ್ಲಾ ಕುಲಾಲ ಸಂಘದಿಂದ ಅಶಕ್ತ ಕುಟುಂಬಕ್ಕೆ ಸಹಾಯ ಹಸ್ತ

ಉಪ್ಪಳ: ಅಶಕ್ತ ಕುಲಾಲ ಕುಟುಂಬದ ಸದಸ್ಯರಿಗಾಗಿ ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಮಂಗಲ್ಪಾಡಿ ಶಾಖೆ ರೂಪಿಸಿದ ಬೆಳಕು ಎಂಬ ಯೋಜನೆಯ ಮೊದಲ ಸಹಾಯ ಹಸ್ತವನ್ನು ಕೊಂಡೆವೂರು ಜಯನಗರದ ದಿ| ತಿಮ್ಮಪ್ಪ ಮೂಲ್ಯರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಗೌರವಾಧ್ಯಕ್ಷ ವಾಸು ಕುಲಾಲ್ ಬೊಳ್ಳಾರ್, ಕಾರ್ಯದರ್ಶಿ  ರವೀಂದ್ರ ಬೊಳ್ಳಾರ್, ಕೃಷ್ಣ ಎಸ್.ಎಲ್. ಕುಬಣೂರು, ಸದಾನಂದ ಕೆ.ಆರ್. ಬೇಕೂರು, ಸಂಚಾಲಕ ಎನ್.ಕೆ. ಕುಲಾಲ್ ಬೇಕೂರು, ಪುನಿತ್ ಬಾಯಾರು, ಶ್ರವಣ್ ಕೊಂಡೆವೂರು, ವನಿತಾ ರಾಜೇಶ್ ಕುಲಾಲ್ ಕೊಂಡೆವೂರು ಉಪಸ್ಥಿತರಿದ್ದರು.

RELATED NEWS

You cannot copy contents of this page