ಬಸ್‌ನಿಂದ ರಸ್ತೆಗೆ ಎಸೆಯಲ್ಪಟ್ಟು ಪ್ರಯಾಣಿಕ ಗಂಭೀರ ಗಾಯ

ಮಂಜೇಶ್ವರ: ಚಲಿಸುತ್ತಿದ ಬಸ್‌ನಿಂದ ರಸ್ತೆಗೆ ಎಸೆಯಲ್ಪಟ್ಟು ಪ್ರಯಾಣಿಕನೆÆÃರ್ವ ಗಂಭೀರ ಗಾಯಗೊಂಡ ಘಟನೆ ತೂಮಿನಾಡು ಜಂಕ್ಷನ್‌ನಲ್ಲಿ ರಾತ್ರಿ ನಡೆದಿದೆ. ಕುಂಜತ್ತೂರು ಸನ್ನಡ್ಕ ಪರಿಸರದ ಶಿವರಾಜ್ ಎಂಬವರು ಗಾಯಗೊಂ ಡಿರುವುದಾಗಿ ತಿಳಿದು ಬಂದಿದೆ. ಮಂಗಳೂರು-ಕಾಸರ ಗೋಡು ಮಧ್ಯೆ ಸಂಚರಿಸುತ್ತಿರುವ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಇವರÀÄ ಪ್ರಯಾಣಿಸು ತ್ತಿದ್ದ ಬಸ್ ತೂಮಿನಾಡು ತಲು ಪುತ್ತಿದ್ದಂತೆ ಬಾಗಿಲ ಬಳಿ ನಿಂತಿದ್ದ ಶಿವರಾಜ್ ದಿಡಿsÃರನೆ ರಸ್ತೆಗೆ ಎಸೆ ಯಲ್ಪಟ್ಟಿದ್ದಾರೆ. ಇದರಿಂದ ಗಂಭೀರ ಗಾಯಗೊಂಡ ಇವರನ್ನು ಮಂ ಗಳೂರಿನ ಆಸ್ಪತ್ರೆಗೆ ದಾಖಲಿಸ ಲಾಗಿದೆ. ಈ ವೇಳೆ ಸ್ಥಳದಲ್ಲಿ ಅಲ್ಪ ಹೊತ್ತು ಬಸ್ ಸಂಚಾರಕ್ಕೆ ತಡೆ ಉಂಟಾಗಿದ್ದು, ಮಂಜೇಶ್ವರ ಪೋಲೀಸರು ಸ್ಥಳಕ್ಕೆ ತಲುಪಿದ ಬಳಿಕ ಸಂಚಾರ ಆರಂಭಗೊAಡಿತು.

RELATED NEWS

You cannot copy contents of this page