ಬಿದ್ದು ಸಿಕ್ಕಿದ ಪರ್ಸ್ ಠಾಣೆಗೆ ನೀಡಿದ ಬಸ್ ಸಿಬ್ಬಂದಿಗಳು

ಮುಳ್ಳೇರಿಯ: ಮುಳ್ಳೇರಿಯ – ಕುಂಬಳೆ- ಅನಂತಪುರ ರೂಟ್‌ನಲ್ಲಿ ಸಂಚರಿಸುವ ಗುರುವಾಯೂರಪ್ಪನ್ ಬಸ್‌ನಲ್ಲಿ ಪ್ರಯಾಣಿಕರೋರ್ವರ ಪರ್ಸ್ ಬಿದ್ದು ಸಿಕ್ಕಿದ್ದು, ಇದನ್ನು ಬದಿಯಡ್ಕ ಪೊಲೀಸ್ ಸ್ಟೇಷನ್‌ಗೆ ನೀಡಲಾಗಿದೆ. ಬಸ್ ಚಾಲಕ ಸುರೇಶ್ ಯಾದವ್, ಕಂಡಕ್ಟರ್ ಪ್ರಕಾಶ್‌ರಿಗೆ ಲಭಿಸಿದ ಈ ಪರ್ಸನ್ನು  ಪುರಾವೆ ನೀಡಿ ಬದಿಯಡ್ಕ ಪೊಲೀಸ್ ಠಾಣೆಯಿಂದ ಪಡೆದುಕೊಳ್ಳ ಬಹುದೆಂದು ತಿಳಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page