ಮಾದಕವಸ್ತು ವಿರೋಧಿ ದಿನಾಚರಣೆ

ಮಂಜೇಶ್ವರ : ಹೊಸಂಗಡಿ ಬಿ.ಎಂ. ರಾಮಯ್ಯ ಶೆಟ್ಟಿ ಗ್ರಂಥಾಲ ಯದ “ವಾಚನ ಪತ್ರಿಕಾಚರಣೆ”ಯ ಅಂಗವಾಗಿ ಮಾದಕ ವಸ್ತು ವಿರೋಧಿ ದಿನಾಚಾರಣೆ ಲೈಬ್ರೆರಿ ಪರಿಸರದಲ್ಲಿ ಜರಗಿತು. ಲೈಬ್ರರಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ವಿನಾಯಕ ಮಾಸ್ತರ್ ಉದ್ಘಾಟಿಸಿ ಮಾತನಾಡಿ ದರು. ಪ್ಲಸ್ ಟು ಮತ್ತು ಎಸ್. ಎಸ್.ಎಲ್.ಸಿ ಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀ ರ್ಣರಾದ ಮಕ್ಕಳನ್ನು ಈ ಸಂದರ್ಭ ದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾ ಯಿತು. ವಿಶ್ವನಾಥ ಕುದುರು, ಅಡ್ವಕೇಟ್ ಶೆರಿನ್, ಶೈನಿ ಶುಭಾಶಂಸನೆ ಗೈದರು. ಜಯಂತ ಮಾಸ್ತರ್ ಸ್ವಾಗತಿಸಿ , ಕೆ. ಕರುಣಾಕರ ಶೆಟ್ಟಿ ವಂದಿಸಿದರು.

You cannot copy contents of this page