
ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸುವ ವಿಷಯ ದಲ್ಲಿ ಸರಕಾರದ ನಿಲುವಿಗೆ ಹೊಂದಿ ಕೊಂಡು ಮುಂದಿನ ಕ್ರಮ ಕೈಗೊಳ್ಳುವು ದಾಗಿ ನೂತನ ಜಿಲ್ಲಾಧಿಕಾರಿಯಾಗಿ ಇಂದು ಬೆಳಿಗ್ಗೆ ಅಧಿಕಾರ ಸ್ವೀಕರಿಸಿದ ಶ್ರೀಧನ್ಯಾಸುರೇಶ್ ಹೇಳಿದ್ದಾರೆ. ಸಪ್ತಭಾಷಾ ಸಂಗಮ ಭೂಮಿ ಹಾಗೂ ಕರ್ನಾಟಕ ಗಡಿಪ್ರದೇಶವನ್ನು ಹೊಂದಿರುವ ಕಾಸರಗೋಡು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸೇರಿದಂತೆ ಹಲವು ವಲಯಗಳಲ್ಲಿ ಭಾರೀ ಅಭಿವೃದ್ಧಿ ಯೋಜನೆಗಳ ಸಾಧ್ಯತೆ ಇದೆ. ಅದನ್ನೆಲ್ಲಾ ಕೂಲಂಕುಷವಾಗಿ ಪರಿಶೀಲಿಸಿ ಅಗತ್ಯದ ಅಭಿವೃದ್ಧಿ ಯೋಜನೆಗೆ ರೂಪು ನೀಡಲು ಪ್ರಯತ್ನಿಸಲಾಗು ವುದು. ಇದಕ್ಕಾಗಿ ಕಾಸರಗೋಡಿನ ಎಲ್ಲಾ ವಿಭಾಗದವರ …
ಉಪ್ಪಳ: ಒಂದೇ ರಿಜಿಸ್ಟರ್ ನಂಬ್ರ ಹೊಂದಿರುವ ಎರಡು ಥಾರ್ ಜೀಪುಗಳನ್ನು ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದು ತನಿಖೆ ನಡೆಸುತ್ತಿದ್ದಾರೆ. ಕೆ.ಎಲ್. 14ಎಜೆ3008 ನಂಬ್ರದ ಎರಡು ಥಾರ್ ಜೀಪುಗಳು ಉಪ್ಪಳ ಕೈಕಂಬದಲ್ಲಿ ಕಂಡುಬಂದಿದ್ದು, ಈ ಮಾಹಿತಿಯನ್ನು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದರು. ಕೂಡಲೇ ಸ್ಟೇಶನ್ ಹೌಸ್ ಆಫೀಸರ್ ವಿಷ್ಣು, ಎಸ್ಐ ಶಬರಿಕೃಷ್ಣ ಎಂಬಿವರು ಅಲ್ಲಿಗೆ ತಲುಪಿ ವಾಹನಗಳನ್ನು ಕಸ್ಟಡಿಗೆ ತೆಗೆದಿದ್ದಾರೆ. ಬಳಿಕ ನಡೆಸಿದ ತನಿಖೆಯಲ್ಲಿ ಯಥಾರ್ಥ ನಂಬ್ರ ಹೊಂದಿರುವ ವಾಹನದ ಮಾಲಕ ನೆಲ್ಲಿಕುಂಜೆ ನಿವಾಸಿಯೆಂದು ತಿಳಿದುಬಂದಿದೆ. ಇವರನ್ನು ಪೊಲೀಸರು ಠಾಣೆಗೆ …
Read more “ಒಂದೇ ನಂಬ್ರಪ್ಲೇಟ್ ಅಳವಡಿಸಿದ ಎರಡು ವಾಹನಗಳ ವಶ : ತನಿಖೆ ಆರಂಭಿಸಿದ ಪೊಲೀಸ್”




ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸುವ ವಿಷಯ ದಲ್ಲಿ ಸರಕಾರದ ನಿಲುವಿಗೆ ಹೊಂದಿ ಕೊಂಡು ಮುಂದಿನ ಕ್ರಮ ಕೈಗೊಳ್ಳುವು ದಾಗಿ ನೂತನ ಜಿಲ್ಲಾಧಿಕಾರಿಯಾಗಿ ಇಂದು ಬೆಳಿಗ್ಗೆ ಅಧಿಕಾರ ಸ್ವೀಕರಿಸಿದ ಶ್ರೀಧನ್ಯಾಸುರೇಶ್ ಹೇಳಿದ್ದಾರೆ. ಸಪ್ತಭಾಷಾ ಸಂಗಮ

ಉಪ್ಪಳ: ಒಂದೇ ರಿಜಿಸ್ಟರ್ ನಂಬ್ರ ಹೊಂದಿರುವ ಎರಡು ಥಾರ್ ಜೀಪುಗಳನ್ನು ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದು ತನಿಖೆ ನಡೆಸುತ್ತಿದ್ದಾರೆ. ಕೆ.ಎಲ್. 14ಎಜೆ3008 ನಂಬ್ರದ ಎರಡು ಥಾರ್ ಜೀಪುಗಳು ಉಪ್ಪಳ ಕೈಕಂಬದಲ್ಲಿ ಕಂಡುಬಂದಿದ್ದು, ಈ ಮಾಹಿತಿಯನ್ನು

ಮಂಜೇಶ್ವರ: ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ಪೊಲೀಸರ ಆದೇಶ ಉಲ್ಲಂ ಘಿಸಿ ಮುಂದಕ್ಕೆ ಸಾಗಿದ ಇಬ್ಬರ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ತಿರುವನಂತ ಪುರ ಕುಂಜೀರಂಕುಳಂ ಕಲ್ಲುವಿಳ ಪುತ್ತನ್ ವೀಡ್ನ

ಪೈವಳಿಕೆ: ಕಟೀಲು, ಧರ್ಮಸ್ಥಳ ಸಹಿತ ವಿವಿಧ ಯಕ್ಷಗಾನ ಮೇಳಗಳಲ್ಲಿ ಆರು ದಶಕಗಳ ಕಾಲ ಕಲಾವಿಧರಾಗಿ ತಿರುಗಾಟ ನಡೆಸಿದ್ದ ಮುಳಿಗದ್ದೆ ತಾಳ್ತಜೆ ನಿವಾಸಿ ಸುಂದರ ಕುಲಾಲ್ (79) ನಿಧನ ಹೊಂದಿದರು. ಬೇಡಗುಡ್ಡೆಯ ಲ್ಲಿರುವ ಸ್ವ-ಗೃಹದಲ್ಲಿ ನಿನ್ನೆ

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸುವ ವಿಷಯ ದಲ್ಲಿ ಸರಕಾರದ ನಿಲುವಿಗೆ ಹೊಂದಿ ಕೊಂಡು ಮುಂದಿನ ಕ್ರಮ ಕೈಗೊಳ್ಳುವು ದಾಗಿ ನೂತನ ಜಿಲ್ಲಾಧಿಕಾರಿಯಾಗಿ ಇಂದು ಬೆಳಿಗ್ಗೆ ಅಧಿಕಾರ ಸ್ವೀಕರಿಸಿದ ಶ್ರೀಧನ್ಯಾಸುರೇಶ್ ಹೇಳಿದ್ದಾರೆ. ಸಪ್ತಭಾಷಾ ಸಂಗಮ

ಬೆಂಗಳೂರು: ಮನೆಯಲ್ಲಿ ಫ್ರಿಡ್ಜ್ ಸ್ಫೋಟಗೊಂಡು ಸಂಭವಿಸಿದ ದುರಂತದಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿ ಮೃತಪಟ್ಟ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಇಲ್ಲಿನ ಗಜಾನನ ದಾಮೋನೆ (65), ಶಾರದಾ ದಾಮೋನೆ (45), ಭಾರತಿ ದಾಮೋನೆ (50), ರೋಶನ್

ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ಐತಿಹಾಸಿಕ ಮೈಲುಗಲ್ಲು ಸಾಧಿಸಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ದಿಂದ ಜಿಎಸ್ಎಲ್ವಿ-ಎಫ್-17 ಆಕಾಶ ನೌಕೆಯು ದೇಶದ ಅತ್ಯಂತ ಭಾರವಾದ ಭೂ ಪರಿವೀಕ್ಷಣಾ ಉಪಗ್ರಹವಾದ

ಢಾಕಾ: ಕಳೆದ ವರ್ಷ ಬಾಂಗ್ಲಾ ದೇಶದಲ್ಲಿ ಶೇಕ್ ಹಸೀನಾರ ವಿರುದ್ಧ ಹಿಂಸಾತ್ಮಕ ದಂಧೆಯನ್ನು ಹುಟ್ಟು ಹಾಕಿ ಆ ಮೂಲಕ ಬಾಂಗ್ಲಾದಲ್ಲಿ ಅಲ್ಲಿನ ಮತೀಯ ಅಲ್ಪಸಂಖ್ಯಾತರು ಮತ್ತು ಶೇಕ್ ಹಸೀನಾ ನೇತೃತ್ವದ ಅವಾಮಿಲೀಗ್ನ ಮೇಲೆ ವ್ಯಾಪಕ

ಎ.ಬಿ. ದಿನೇಶ್ ಬಲ್ಲಾಳ್, ಮುಳ್ಳೇರಿಯ ಅದೊಂದು ಕಾಲವಿತ್ತು. ಮುಳ್ಳೇರಿಯ ಎಯುಪಿ ಶಾಲಾ ಮೈದಾನ ರಾತ್ರಿಯೂ ಕೂಡಾ ಹಗಲಾಗಿ ಪರಿವರ್ತನೆಯಾಗುತ್ತಿತ್ತು. ವಾರದಲ್ಲಿ ನಾಲ್ಕೈದು ಯಕ್ಷಗಾನ ಪ್ರದರ್ಶನವಿರುತ್ತಿತ್ತು. ಇದೇ ರೀತಿ ಜಿಲ್ಲೆಯ ಇತರ ಕಡೆಗಳಲ್ಲೂ ಯಕ್ಷಗಾನ ಪ್ರದರ್ಶನ
You cannot copy contents of this page