ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸ್ಟ್ರೆಚ್ಚರ್ ವ್ಯವಸ್ಥೆ

ಕಾಸರಗೋಡು:  ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸೆಚ್ಚರ್ ಅಳವಡಿಸಿ ಪ್ರಥಮ ಚಿಕಿತ್ಸೆಗಿರುವ ವ್ಯವಸ್ಥೆ ಏರ್ಪಡಿಸಲಾಗುವುದು. ಕೆಎಸ್‌ಆರ್‌ಟಿಸಿ ಕೇರ್ ಎಂಬ ಯೋಜನೆಗೆ ಸಚಿವ ಆಂಟನಿ ರಾಜು ಅ. ೧೯ರಂದು ಚಾಲನೆ ನೀಡುವರು. ಮೊದಲ ಹಂತದಲ್ಲಿ ಎರ್ನಾಕುಳಂ, ಕೊಚ್ಚಿ, ಕಲ್ಲಿಕೋಟೆ, ಪಾಲಕ್ಕಾಡ್ ಡಿಪ್ಪೋಗಳಿಂದ ಸಂಚಾರ ನಡೆಸುವ ೫೦ ಸೂಪರ್ ಕ್ಲಾಸ್ ಬಸ್‌ಗಳಲ್ಲಿ ಇದನ್ನು ಜ್ಯಾರಿಗೆ ತರಲಾಗುವುದು.

Leave a Reply

Your email address will not be published. Required fields are marked *

You cannot copy content of this page