ಕಾಸರಗೋಡು: 8 ಗ್ರಾಂ ಗಾಂಜಾ ಕೈವಶವಿರಿಸಿಕೊಂಡ ಆರೋಪದಂತೆ ಕಳ್ಳಾರು ಒಕ್ಲಾವ್ ನಿವಾಸಿ ಸುಬೈರ್ ಎ. (22) ಎಂಬಾತನನ್ನು ನೀಲೇಶ್ವರ ಅಬಕಾರಿ ತಂಡ ಹೊಸದುರ್ಗ ಬಲ್ಲದಿಂದ ಬಂಧಿಸಿ ಕೇಸು ದಾಖಲಿಸಿಕೊಂಡಿದ್ದಾರೆ. ಹೊಸದುರ್ಗ ಎಕ್ಸೈಸ್ ಸರ್ಕಲ್ ಇನ್ಸ್ಪೆಕ್ಟರ್ ಪ್ರಸನ್ನ ಕುಮಾರ್ ಎ.ವಿ.ಯವರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.