ರೈಲಿಗೆ ನಿರಂತರ ಕಲ್ಲು: ಮೂವರ ಸೆರೆ 

ಹೊಸದುರ್ಗ: ರೈಲುಗಾಡಿಗೆ ನಿರಂತರ ಕಲ್ಲೆಸೆತ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಶಂಕಾಸ್ಪದ ರೀತಿಯಲ್ಲಿ ರೈಲು ಹಳಿಗಳಲ್ಲಿ ಕಂಡುಬಂದ ಮೂವರು ಅನ್ಯರಾಜ್ಯ ಕಾರ್ಮಿಕರನ್ನು ಹೊಸದುರ್ಗ ಪೊಲೀಸರು ಸೆರೆಹಿಡಿದರು. ಪಡನ್ನಕ್ಕಾಡ್ ಕೃಷ್ಣ ಪಿಳ್ಳೆ ನಗರದಲ್ಲಿ ವಾಸಿಸುವ ವೆಸ್ಟ್ ಬಂಗಾಳ್ ನಿವಾಸಿಗಳಾದ ಗೌತಂ ರೋಯ್ (೨೭), ರಾಹುಲ್ ರೋಯ್ (೨೫), ತಾಪ್ಪನ್ ಬರ್ಮನ್ (೪೩) ಎಂಬಿವರನ್ನು ಸೆರೆಹಿಡಿದಿದ್ದಾರೆ.

You cannot copy contents of this page