ಸಿಪಿಎಂ ಮಾನಿಪ್ಪಾಡಿ ಶಾಖಾ ಸಮಿತಿ ಸಭೆ: ನವ ಕೇರಳ ಸಭೆ ಯಶಸ್ವಿಗೆ ನಿರ್ಧಾರ

ಪೈವಳಿಕೆ: ನವಂಬರ್ ೧೮ರಂದು ಮಂಜೇಶ್ವರ ವಿಧಾನಸಭಾ ಮಂಡಲದ ಪೈವಳಿಕೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಚಿವರು ಭಾಗವಹಿಸುವ ನವ ಕೇರಳ ಸಭೆಯನ್ನು ಯಶಸ್ವಿಗೊಳಿಸಲು ಸಿಪಿಎಂ ಮಾನಿಪ್ಪಾಡಿ ಶಾಖಾ ಸಮಿತಿ ಸಭೆಯಲ್ಲಿ ತೀರ್ಮಾನಿಸ ಲಾಗಿದೆ. ಈ ಸಂಬಂಧವಾಗಿ ಸೇರಿದ ಮಾನಿಪ್ಪಾಡಿ ಶಾಖಾ ಸಮಿತಿ ಸಭೆಯಲ್ಲಿ ಮಾಧವ ಮಾನಿಪ್ಪಾಡಿ ಅಧ್ಯಕ್ಷತೆ ವಹಿಸಿದರು. ಚಂದ್ರ ನಾಕ್ ಮಾನಿಪ್ಪಾಡಿ ಪಕ್ಷದ ತೀರ್ಮಾನಗಳನ್ನು ವಿವರಿಸಿದರು. ಉದಯ ಕುಮಾರ್ ಸ್ವಾಗತಿಸಿ, ವಿನೋದ್ ಕುಮಾರ್ ವಂದಿಸಿದರು.

RELATED NEWS

You cannot copy contents of this page