10ನೇ ತರಗತಿ ಪಠ್ಯದಲ್ಲಿ ಶ್ರೀಕೃಷ್ಣಯ್ಯ ಅನಂತಪುರರ ಕವಿತೆ

ಕಾಸರಗೋಡು: ಕೇರಳ ರಾಜ್ಯದ 10ನೇ ತರಗತಿಯ ಕನ್ನಡ ಮೂಲ ಪಠ್ಯ ಪುಸ್ತಕಕ್ಕೆ ಸಾಹಿತಿ ಶ್ರೀಕೃಷ್ಣಯ್ಯ ಅನಂತಪುರ ಅವರ ‘ಬೇರುಗಳು ಅಮ್ಮನ ಹಾಗೆ’ ಎಂಬ ಕವಿತೆ ಸ್ವೀಕೃತಗೊಂಡಿದೆ. ಭೂಮಿ ಪ್ರತಿಷ್ಠಾನ ಧಾರವಾಡ ಮತ್ತು ಅರವಳದ ಪ್ರತಿಷ್ಠಾನ ಸತ್ತೂರು ದಿ| ಯಲ್ಲಪ್ಪ ಅರವಳರ ಸ್ಮರಣಾರ್ಥ ಜಂಟಿಯಾಗಿ ನೀಡುವ ಟಾಪ್ ಟೆನ್ ಕೃತಿ ಪುರಸ್ಕಾರ ಪಡೆದ ಕವನ ಸಂಕಲನದಿಂದ ಈ ಕವಿತೆಯನ್ನು ಆರಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page