ಇಲಿ ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ಲಾರಿ ಚಾಲಕ ಚಿಕಿತ್ಸೆ ಮಧ್ಯೆ ಮೃತ್ಯು
ಮುಳ್ಳೇರಿಯ: ಇಲಿ ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಕೆಂಪುಕಲ್ಲು ಲಾರಿ ಚಾಲಕ ಮೃತಪಟ್ಟನು. ದೇಲಂಪಾಡಿ ವಿಲ್ಲೇಜ್ನ ಬೆಳ್ಳಿಪ್ಪಾಡಿ ನಿವಾಸಿ ವಣ್ಣಪ್ಪ ಗೌಡ ಎಂಬವರ ಪುತ್ರ ಬಿ.ಎಚ್. ಕಿರಣ್ (36) ಮೃತಪಟ್ಟ ಯುವಕ. ಅಕ್ಟೋಬರ್ ೨೬ರಂದು ಸಂಜೆ ಪಂಜಿಕಲ್ಲು ತೂಗುಸೇತುವೆ ಸಮೀಪ ಕಿರಣ್ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿ ದ್ದರು. ಕೂಡಲೇ ನಾಗರಿಕರು ಇವರನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ತಲುಪಿಸಿದ್ದರು. ಅಲ್ಲಿ ನಡೆದ ತಪಾಸಣೆಯಲ್ಲಿ ಕಿರಣ್ ಇಲಿ ವಿಷ ಸೇವಿಸಿರುವುದಾಗಿ ತಿಳಿದು ಬಂದಿದೆ. ಸ್ಥಿತಿ ಗಂಭೀರವಾಗಿದ್ದುದರಿಂದ …
Read more “ಇಲಿ ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ಲಾರಿ ಚಾಲಕ ಚಿಕಿತ್ಸೆ ಮಧ್ಯೆ ಮೃತ್ಯು”