45 ಪವನ್ ಚಿನ್ನಾಭರಣ ಕಳವು: ಆರೋಪಿ ಅಣ್ಣಾಚಿ ರಾಜನ್ನನ್ನು ಸ್ಥಳಕ್ಕೆ ಕರೆತಂದು ಹೇಳಿಕೆ ದಾಖಲು
ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪಳ್ಳಿಕರೆ, ಪೂಚಕ್ಕಾಡ್ ಅನಿವಾಸಿಯ ಮನೆಯಿಂದ 45 ಪವನ್ ಚಿನ್ನಾಭರಣ ಹಾಗೂ 5೦,೦೦೦ ರೂ. ಕಳವುಗೈದ ಪ್ರಕರಣದ ಆರೋಪಿಯನ್ನು ಸ್ಥಳಕ್ಕೆ ತಲುಪಿಸಿ ಪರಿಶೀಲನೆ ನಡೆಸಲಾಯಿತು. ತಮಿಳುನಾಡು ಮೇಟುಪಾಳಯಂ ನಿವಾಸಿ ರಾಜನ್ ಯಾನೆ ಅಣ್ಣಾಚಿರಾಜನ್ನನ್ನು ಪೂಚಕ್ಕಾಡ್ ಅರಯಾಲ್ತರದ ಅನಿವಾಸಿ ಅಬ್ದುಲ್ ಮಜೀದ್ರ ಮನೆಗೆ ಕರೆತಂದು ಹೇಳಿಕೆ ದಾಖಲಿಸಲಾಗಿದೆ. ಮೇ ೯ರಂದು ರಾತ್ರಿ ಅಬ್ದುಲ್ ಮಜೀದ್ರ ಮನೆಯಿಂದ ಕಳವು ನಡೆದಿತ್ತು. ಮನೆ ಮಂದಿ ಸಂಬಂಧಿಕರ ಮನೆಗೆ ತೆರಳಿದಾಗ ಕಳವು ನಡೆಸಲಾಗಿತ್ತು. ನೆರೆಮನೆಯಿಂದ ಪಿಕ್ಕಾಸು ತೆಗೆದುಕೊಂಡು …
Read more “45 ಪವನ್ ಚಿನ್ನಾಭರಣ ಕಳವು: ಆರೋಪಿ ಅಣ್ಣಾಚಿ ರಾಜನ್ನನ್ನು ಸ್ಥಳಕ್ಕೆ ಕರೆತಂದು ಹೇಳಿಕೆ ದಾಖಲು”