ಹೊಸ ಬಸ್ ನಿಲ್ದಾಣದ ತ್ಯಾಜ್ಯ ಸಮಸ್ಯೆಯಲ್ಲಿ ಅಧಿಕೃತರ ಅನಾಸ್ಥೆ ವಿರುದ್ಧ ಪ್ರತಿಭಟನೆ
ಕಾಸರಗೋಡು: ನಗರದ ಪ್ರಧಾನ ಪ್ರಯಾಣ ಕೇಂದ್ರವಾದ ಹೊಸ ಬಸ್ ನಿಲ್ದಾಣದಲ್ಲಿ ಶೌಚಾಲಯದ ತ್ಯಾಜ್ಯ ವನ್ನು ಸಾರ್ವಜನಿಕ ಸ್ಥಳಕ್ಕೆ ಹರಿಯ ಬಿಡುತ್ತಿದ್ದು, ಹಲವು ಕಾಲಗಳಿಂದ ಮುಂದುವರಿಯುತ್ತಿರುವ ಸಂಕಷ್ಟಕ್ಕೆ ಕೊನೆಗಾಣಿಸಬೇಕೆಂದು ಆಗ್ರಹಿಸಿ ತೀವ್ರ ಪ್ರತಿಭಟನೆ ನಡೆಸಲಾಗಿದೆ. ಸಾವಿರಾರು ಪ್ರಯಾಣಿಕರು, ವಿವಿಧ ಸಂಸ್ಥೆಗಳ ನೌಕ ರರು ನಿತ್ಯವೂ ಬಂದು ಸೇರುವ ಇಲ್ಲಿ ಶೌಚಾಲಯದ ತ್ಯಾಜ್ಯ ಟ್ಯಾಂಕ್ ಬ್ಲಾಕ್ ಆದ ಹಿನ್ನೆಲೆಯಲ್ಲಿ ಮಲಿನ ಜಲ ಬಹಿರಂಗಸ್ಥಳಕ್ಕೆ ಹರಿಯುತ್ತಿದ್ದು, ಬಹಳ ದೊಡ್ಡ ಮಟ್ಟಿನ ಆರೋಗ್ಯ ಸಮಸ್ಯೆಗಳಿಗೆ, ದುರ್ವಾಸನೆಗೆ ಕಾರಣವಾಗುತ್ತಿದೆ. ಸತತ ದೂರುಗಳ ಹಿನ್ನೆಲೆಯಲ್ಲಿ ಬಿಎಂಎಸ್ …
Read more “ಹೊಸ ಬಸ್ ನಿಲ್ದಾಣದ ತ್ಯಾಜ್ಯ ಸಮಸ್ಯೆಯಲ್ಲಿ ಅಧಿಕೃತರ ಅನಾಸ್ಥೆ ವಿರುದ್ಧ ಪ್ರತಿಭಟನೆ”