ನಗರದ ಸಾರಿಗೆ ಸಮಸ್ಯೆಗಳಿಗೆ ತುರ್ತು ಪರಿಹಾರ ಕಾಣಬೇಕು-ಮರ್ಚೆಂಟ್ಸ್ ಅಸೋಸಿಯೇಶನ್

ಕಾಸರಗೋಡು: ಎಂ.ಜಿ.ರಸ್ತೆಯ ತೀವ್ರವಾದ ಸಾರಿಗೆ ಸಮಸ್ಯೆಗಳಿಗೆ ತುರ್ತು ಪರಿಹಾರ ಕಾಣಬೇಕೆಂದು, ನಗರದ ಸಂಪೂರ್ಣ ರಸ್ತೆಗಳ ಅಭಿವೃದ್ಧಿಗಾಗಿ ಸಮಗ್ರವಾದ ಮಾಸ್ಟರ್ ಪ್ಲಾನ್ ಸಿದ್ಧಗೊಳಿಸಿ ಜ್ಯಾರಿಗೊಳಿಸ ಬೇಕೆಂದು ಆಗ್ರಹಿಸಿ ಕಾಸರಗೋಡು ಮರ್ಚೆಂಟ್ಸ್ ಅಸೋಸಿಯೇಶನ್ ಪ್ರತಿನಿಧಿಗಳು ಪಿಡಬ್ಲ್ಯೂಡಿ ಚೀಫ್ ಇಂಜಿನಿಯರ್ ರನ್ನು ನೇರವಾಗಿ ಭೇಟಿಯಾಗಿ ಮಾತುಕತೆ ನಡೆಸಿದರು. ಸಾರಿಗೆ ಸಂಚಾರ ಸಮಸ್ಯೆ, ಅಪಘಾತ ಸಾಧ್ಯತೆಗಳು ತೀವ್ರವಾಗಿ ಎದುರಿಸುತ್ತಿರುವ ನಗರದ ವಿವಿಧ ರಸ್ತೆಗಳು, ಜಂಕ್ಷನ್‌ಗಳನ್ನು ಮರ್ಚಂಟ್ಸ್ ಅಸೋಸಿಯೇಶನ್ ಪ್ರತಿ ನಿಧಿಗಳ ಜೊತೆ ಪಿಡಬ್ಲ್ಯೂಡಿ ಅಧಿP ರಿಗಳು ಸಂದರ್ಶಿಸಿದರು. ಸಮಸ್ಯೆ ಉಂಟಾಗಿರುವ ವಲಯಗಳನ್ನು ಸಮಗ್ರ …

ಕೇರಳವನ್ನು ಭಾರತದಿಂದ ಬೇರ್ಪಡಿಸಲು ಗೂಢ ಚಿಂತನೆ- ಪಿ.ಕೆ. ಕೃಷ್ಣದಾಸ್

ಕಾಸರಗೋಡು: ಕೇರಳವನ್ನು ಭಾರತದಿಂದ ಬೇರ್ಪಡಿಸಲಿರುವ ನಿಗೂಢ ಚಿಂತನೆ ನಡೆಯುತ್ತಿರುವುದಾಗಿ ಶಂಸಯಿಸಬೇ ಕಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್ ನುಡಿದರು. ಬಿಜೆಪಿ ಜಿಲ್ಲಾ ಸಮಿತಿ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಆಯೋಜಿಸಿದ ವಂದೇ ಮಾತರಂ ಸದಸ್ ಉದ್ಘಾಟಿಸಿ ಅವರು ಮಾತನಾ ಡುತ್ತಿದ್ದರು. ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳಲ್ಲೆಲ್ಲಾ ರಾಷ್ಟ್ರಗೀತೆಗೆ ಇಲ್ಲದ ನಿಷೇಧ ಕೇರಳದಲ್ಲಿ ಏರ್ಪಡಿಸಿದ ವಿ.ಡಿ. ಸತೀಶನ್‌ರ ಸರಕಾರದ ಕ್ರಮದಿಂದ ಈ ಸಂಶಯ ಬಲಪಡುತ್ತಿದೆ ಎಂದು ಅವರು ನುಡಿದರು. ೧೯೪೭ರಲ್ಲಿ ಭಾರತದ ವಿಭಜನೆಗೆ …