ಮೂರುಬಾರಿ ತಲ್ಲಾಖ್ ನುಡಿದು ವಿವಾಹ ಸಂಬಂಧದಿಂದ ಹಿಂಜರಿತ; ಪತಿ ವಿರುದ್ಧ ಕೇಸು
ಮುಳ್ಳೇರಿಯ: ಹೆಚ್ಚುವರಿ ಚಿನ್ನಾಭರಣ ಚಿನ್ನಾಭರಣ ನೀಡದ ದ್ವೇಷದಿಂದ ಪತ್ನಿಗೆ ಮೂರುಬಾರಿ ತಲಾಖ್ ನುಡಿದು ವಿವಾಹ ಸಂಬಂ ಧದಿಂದ ಹಿಂಜರಿದ ಬಗ್ಗೆ ದೂರಲಾ ಗಿದೆ. ಇದರಂತೆ ಯುವತಿ ನೀಡಿದ ದೂರಿನ ಮೇರೆಗೆ ಆದೂರು ಪೊಲೀ ಸರು ಕೇಸು ದಾಖಲಿಸಿಕೊಂಡಿದ್ದಾರೆ. ದೇಲಂಪಾಡಿಯ ಎಚ್. ರಾಶಿದ (22) ನೀಡಿದ ದೂರಿನಂತೆ ಪತಿ ಕುಂಬ್ಡಾಜೆ ಬೆಳಿಂಜದ ಬಾಡಿಗೆ ಮನೆಯಲ್ಲಿ ವಾಸಿಸುವ ಇಬ್ರಾಹಿಂ ಬಾದುಶ ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಇಬ್ರಾಹಿಂ ಬಾದುಶ ಈಶ್ವರಮಂಗಲ ಕಾವು ನಿವಾಸಿಯಾಗಿದ್ದಾನೆ. 2018 ಮೇ 18ರಂದು ಇಬ್ರಾಹಿಂ ಬಾದುಶ …
Read more “ಮೂರುಬಾರಿ ತಲ್ಲಾಖ್ ನುಡಿದು ವಿವಾಹ ಸಂಬಂಧದಿಂದ ಹಿಂಜರಿತ; ಪತಿ ವಿರುದ್ಧ ಕೇಸು”