ಶಬರಿಮಲೆಯಿಂದ ಕದ್ದು ಸಾಗಿಸಿದ್ದು ಅರ್ಧ ಕಿಲೋದಷ್ಟು ಚಿನ್ನ: ಪ್ರಾಯೋಜಕ, ಮುಜರಾಯಿ ಮಂಡಳಿಯ ಅಧಿಕಾರಿಗಳು ಸೇರಿ 11 ಮಂದಿ ಆರೋಪಿಗಳಾಗುವ ಸಾಧ್ಯತೆ
ಶಬರಿಮಲೆಯಿಂದ ಕದ್ದು ಸಾಗಿಸಿದ್ದು ಅರ್ಧ ಕಿಲೋದಷ್ಟು ಚಿನ್ನ: ಪ್ರಾಯೋಜಕ, ಮುಜರಾಯಿ ಮಂಡಳಿಯ ಅಧಿಕಾರಿಗಳು ಸೇರಿ 11 ಮಂದಿ ಆರೋಪಿಗಳಾಗುವ ಸಾಧ್ಯತೆಪತ್ತನಂತಿಟ್ಟ: ಶಬರಿಮಲೆ ದೇಗುಲದ ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ಕವಚದಿಂದ 474.9 ಗ್ರಾಂ ಚಿನ್ನವನ್ನು ಕದ್ದು ಸಾಗಿಸಲಾಗಿದೆ ಯೆಂದು ಈ ಬಗ್ಗೆ ತನಿಖೆ ನಡೆಸಿದ ದೇವಸ್ವಂ ವಿಜಿಲೆನ್ಸ್ ಎಸ್ಪಿ ರಾಜ್ಯ ಹೈಕೋರ್ಟ್ಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದಾರೆ. ದ್ವಾರಪಾಲಕ ಮೂರ್ತಿಗಳ ಕವಚಗಳಿಗೆ ಚಿನ್ನ ಲೇಪ ನಡೆಸಿದ ಬಳಿಕ ಬಾಕಿ ಉಳಿದ 474.9 ಗ್ರಾಂ ಚಿನ್ನವನ್ನು ಪ್ರಾಯೋಜಕ ಉಣ್ಣಿಕೃಷ್ಣನ್ ಪೋತ್ತಿಯ …