ಮಂಗಲ್ಪಾಡಿ ಪಂಚಾಯತ್ ಮುಂಬದಿ ಕಚೇರಿಯಲ್ಲೇ ವಾಹನ ನಿಲುಗಡೆ-ಆರೋಪ
ಉಪ್ಪಳ: ಮಂಗಲ್ಪಾಡಿ ಪಂಚಾ ಯತ್ ಕಚೇರಿ ಅವ್ಯವಸ್ಥೆಯಿಂದ ಕೂಡಿ ರುವುದಾಗಿಯೂ ಮುಂಬದಿ ಕಚೇರಿ ಯಲ್ಲೇ ವಾಹನ ನಿಲುಗಡೆಗೊಳಿಸುತ್ತಿರು ವುದಾಗಿ ಜನತಾ ದಳ ನೇತಾರ ಸಿದ್ದಿಕ್ ಕೈಕಂಬ ಆರೋಪಿಸಿದ್ದಾರೆ. ಮುಂಬದಿ ಕಚೇರಿ ಜ್ಯಾರಿಗೆ ಬಂದಾಗ ಸರಕಾರ ಹೊರಡಿಸಿದ ಎಲ್ಲಾ ನಿರ್ದೇಶ, ವ್ಯವಸ್ಥೆಗಳನ್ನು ಇಲ್ಲಿ ಪಾಲಿಸಿಲ್ಲವೆಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಏರ್ ಕಂಡೀಶನರ್, ಟೋಕನ್ ಮಿಶನ್ ಮೊದಲಾದವುಗಳು ಸ್ತಬ್ಧ ಗೊಂಡಿವೆ. ಅಗತ್ಯ ಕಾರ್ಯಗಳಿಗಾಗಿ ತಲುಪುವ ವಯಸ್ಕರು, ಮಹಿಳೆಯರು, ವಿಕಲ ಚೇತನರು ಮೊದಲಾದವರಿಗೆ ಇಲ್ಲಿ ಸರಿಯಾದ ಆಸನ ವ್ಯವಸ್ಥೆಗಳಿಲ್ಲ. ಆಸನಗಳನ್ನು ಇರಿಸಿರುವ …
Read more “ಮಂಗಲ್ಪಾಡಿ ಪಂಚಾಯತ್ ಮುಂಬದಿ ಕಚೇರಿಯಲ್ಲೇ ವಾಹನ ನಿಲುಗಡೆ-ಆರೋಪ”