ಬಿಂದು ಜ್ಯುವೆಲ್ಲರಿಯ ನೂತನ ಶೋರೂಂ ಮಂಗಳೂರಿನಲ್ಲಿ ಕಾರ್ಯಾರಂಭ
ಮಂಗಳೂರು: ವಿಶ್ವಾಸ ಹಾಗೂ ಪರಂಪರೆಯೊಂದಿಗೆ ಜನರ ಹೃದಯದಲ್ಲಿ ಸ್ಥಾನ ಗಳಿಸಿದ ಬಿಂದು ಜ್ಯುವೆಲ್ಲರಿಯ ನೂತನ ಶೋರೂಂ ಮಂಗಳೂರು ಬೆಂದೂರ್ವೆಲ್ನಲ್ಲಿ ಕಾರ್ಯಾರಂಭ ಗೊಂಡಿದೆ. ನೂತನ ಜ್ಯುವೆಲ್ಲರಿ ಶೋರೂಂನ ಉದ್ಘಾಟನೆಯನ್ನು ಸಿನಿಮಾ ನಟಿ ಸ್ನೇಹಾ ಪ್ರಸನ್ನ ನಿರ್ವಹಿಸಿದರು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಗಳೂರು ಸಿಟಿ ಸೌತ್ ಶಾಸಕ ಡಿ. ವೇದವ್ಯಾಸ್ ಕಾಮತ್, ಉತ್ತರ ಶಾಸಕ ಡಾ. ಭರತ್ ಶೆಟ್ಟಿ, ಕರ್ನಾಟಕ ಸ್ಟೇಟ್ ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ. ಇಫ್ತಿಕಾರ್ ಫರೀದ್, ರೆವರೆಂಡ್ ಡಾ. ಪ್ರವೀಣ್ ಮಾರ್ಟೀಸ್ ಎಸ್.ಜೆ, …
Read more “ಬಿಂದು ಜ್ಯುವೆಲ್ಲರಿಯ ನೂತನ ಶೋರೂಂ ಮಂಗಳೂರಿನಲ್ಲಿ ಕಾರ್ಯಾರಂಭ”