ಕಾಸರಗೋಡು ಹೊಸ ಬಸ್ ನಿಲ್ದಾಣದ ಶೋಚನೀಯಾವಸ್ಥೆ ವಿರುದ್ಧ ಬಸ್ ಮಾಲಕರು, ನೌಕರರಿಂದ ಧರಣಿ
ಕಾಸರಗೋಡು: ಹೊಸ ಬಸ್ ನಿಲ್ದಾಣದ ಶೋಚನೀಯಾವಸ್ಥೆ ವಿರುದ್ಧ ಬಸ್ ಮಾಲಕರು, ನೌಕರರು ಜಂಟಿಯಾಗಿ ಮುಷ್ಕರ ಸಮಿತಿ ನೇತೃತ್ವದಲ್ಲಿ ಸಂಜೆ ಧರಣಿ ನಡೆಸಿದರು. ಸಿಐಟಿಯು ರಾಜ್ಯ ಕಾರ್ಯದರ್ಶಿ ಟಿ.ಕೆ. ರಾಜನ್ ಉದ್ಘಾಟಿಸಿದರು. ಬೀದಿ ವ್ಯಾಪಾರಿಗಳನ್ನು ಪುನರುದ್ಧರಿ ಸಲು ನಿರ್ಮಿಸಿದ ಅಂಗಡಿ ಕೊಠಡಿಗಳ ಮುಂಭಾಗದಲ್ಲಿ ಸಂರಕ್ಷಣೆ ಬೇಲಿ ನಿರ್ಮಿಸಬೇಕು, ಬಸ್ಗಳಿಗೆ ಪಾರ್ಕ್ ಮಾಡಲು ಅಗತ್ಯದ ಸೌಕರ್ಯ ಏರ್ಪಡಿಸಬೇಕು, ಪ್ರಯಾಣಿಕರಿಗೆ ಉಪಕಾರಪ್ರದವಾಗುವ ಇನ್ಫರ್ಮೇ ಶನ್ ಸೆಂಟರ್ ಪುನರ್ ಸ್ಥಾಪಿಸಬೇಕು, ಲಗೇಜ್ಗಳನ್ನು ಇರಿಸಲಿರುವ ಕ್ಲೋಕ್ ರೂಂ ಪುನರ್ಸ್ಥಾಪಿಸಬೇಕು, ಮಹಿಳೆ ಯರಿಗಿರುವ ವಿಶ್ರಾಂತಿ ಕೇಂದ್ರವನ್ನು …
Read more “ಕಾಸರಗೋಡು ಹೊಸ ಬಸ್ ನಿಲ್ದಾಣದ ಶೋಚನೀಯಾವಸ್ಥೆ ವಿರುದ್ಧ ಬಸ್ ಮಾಲಕರು, ನೌಕರರಿಂದ ಧರಣಿ”