ಶಬರಿಮಲೆ ಚಿನ್ನದ ಕವಚ ನಿಗೂಢವಾಗಿ ಸಾಗಿಸಿದ ಘಟನೆ ಬಗ್ಗೆ ಸಿಬಿಐ ತನಿಖೆ ನಡೆಸಬೇಕು- ಶೋಭಾ ಸುರೇಂದ್ರನ್
ಬದಿಯಡ್ಕ: ಶಬರಿಮಲೆ ದೇಗುಲದ ಚಿನ್ನದ ಕವಚವನ್ನು ನಿಗೂಢವಾದ ರೀತಿಯಲ್ಲಿ ಸಾಗಿಸಿದ ಘಟನೆ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಸುರೇಂದ್ರನ್ ಆಗ್ರಹಪಟ್ಟಿದ್ದಾರೆ. ಜನಪ್ರತಿನಿಧಿಯಾಗಿ ೨೫ ವರ್ಷ ಪೂರ್ತೀಕರಿಸಿದ ಡಿ. ಶಂಕರರಿಗೆ ಬದಿಯಡ್ಕ ಪಂಚಾಯತ್ ಸಮಿತಿಯ ನೇತೃತ್ವದಲ್ಲಿ ನಡೆಸಲಾದ ಅಭಿನಂದನಾ ಕಾರ್ಯಕ್ರಮ ಮತ್ತು ಬಿಜೆಪಿ ಕಾರ್ಯಕರ್ತ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಶಬರಿಮಲೆ ದೇಗುಲದ ಚಿನ್ನದ ಕವಚವನ್ನು ನಿಗೂಢವಾದ ರೀತಿಯಲ್ಲಿ ಸಾಗಿಸಿದ ಘಟನೆ ಬಗ್ಗೆ ವಿಪಕ್ಷ ತಾಳುತ್ತಿರುವ ಮೌನ ಭಾರೀ ಶಂಕೆಗೆ ದಾರಿ …
Read more “ಶಬರಿಮಲೆ ಚಿನ್ನದ ಕವಚ ನಿಗೂಢವಾಗಿ ಸಾಗಿಸಿದ ಘಟನೆ ಬಗ್ಗೆ ಸಿಬಿಐ ತನಿಖೆ ನಡೆಸಬೇಕು- ಶೋಭಾ ಸುರೇಂದ್ರನ್”