ನಡೆ ಹಾದಿಯ ನೀರಿನಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ರಸ್ತೆ ಬದಿಯ ಕಾಲುದಾರಿಯ ನೀರಿನಲ್ಲಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಾಡಿ ಗ್ರಾಮದ ಕರುವಂಗೋಳು ನಿವಾಸಿ ನಾರಾಯಣ ನಾಯ್ಕ (69) ಸಾವನ್ನಪ್ಪಿದ ವ್ಯಕ್ತಿ. ಸಾಮಗ್ರಿ ತರಲೆಂದು ಇವರು ನಿನ್ನೆ ಬೆಳಿಗ್ಗೆ ೯ ಗಂಟೆಗೆ ಮನೆಯಿಂದ ಹೊರಟಿದ್ದರು. ತಡವಾದರೂ ಅವರು ಮನೆಗೆ ಹಿಂತಿ ರುಗಲಿಲ್ಲ. ಈಮಧ್ಯೆ ಎದುರ್ತೋಡು ಜಂಕ್ಷನ್ನ ಕಾಲುದಾರಿಯಲ್ಲಿ ನೀರು ಕಟ್ಟಿ ನಿಂತಿದ್ದ ಸ್ಥಳದಲ್ಲಿ ಅವರು ನಿನ್ನೆ ಮಧ್ಯಾಹ್ನ ಸುಮಾರು 2.30ರ ವೇಳೆಗೆ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರ. ಆ ಬಗ್ಗೆ ನೀಡಲಾದ ಮಾಹಿತಿಯಂತೆ ವಿದ್ಯಾನಗರ ಪೊಲೀಸರು …
Read more “ನಡೆ ಹಾದಿಯ ನೀರಿನಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ”