ಡಿವೈಎಫ್‌ಐ ಕಾರ್ಯಕರ್ತನಿಗೆ ಬಿಯರ್ ಬಾಟ್ಲಿಯಿಂದ ಹಲ್ಲೆ

ಕುಂಬಳೆ: ಕೊಪಾಡಿ ಕಡಪ್ಪುರದಲ್ಲಿ ಡಿವೈಎಫ್‌ಐ ಕಾರ್ಯಕರ್ತನಿಗೆ ಬಿಯರ್ ಬಾಟ್ಲಿಯಿಂದ ತಲೆಗೆ ಹೊಡೆದು ಗಾಯಗೊಳಿಸಿದ ಘಟನೆ ನಡೆದಿದೆ. ಗಾಯಗೊಂಡ ಕೊಯಿಪ್ಪಾಡಿಯ ನಿಸಾಮ್ (28)ರನ್ನು ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ  ಘಟನೆ ನಡೆದಿದೆ. ಬಿಜೆಪಿ ಕಾರ್ಯಕರ್ತ ಸಜನ್ ಹಾಗೂ ಕಂಡರೆ ಪತ್ತೆಹಚ್ಚಬಹುದಾದ ನಾಲ್ಕು ಮಂದಿ ಸೇರಿ ಹಲ್ಲೆಗೈದಿರುವುದಾಗಿ ನಿಸಾಮ್ ಆರೋಪಿಸಿದ್ದಾರೆ. ರಾಜಕೀಯ ಚರ್ಚೆ ವೇಳೆ ಘರ್ಷಣೆ ನಡೆದಿರುವುದಾಗಿ ಹೇಳಲಾಗುತ್ತಿದೆ.

RELATED NEWS

You cannot copy contents of this page