
ತಿರುವನಂತಪುರ: ಸುಡು ಬೇಸಿಗೆಯಲ್ಲಿ ರಾಜ್ಯದಲ್ಲಿ ವಿದ್ಯುತ್ ಉಪಯೋಗ ದಿನೇ ದಿನೇ ಪರಾಕಾಷ್ಟೆಗೇರತೊಡಗಿದ್ದು, ಅದಕ್ಕೆ ಹೊಂದಿಕೊಂಡು ಹೊರಗಿನಿಂದ ಅಗತ್ಯದಷ್ಟು ವಿದ್ಯುತ್ ಖರೀದಿಸಲು ವಿದ್ಯುನ್ಮಂಡಳಿ ಇನ್ನೂ ತಯಾರಾಗದೇ ಇರುವುದು ಕೇರಳವನ್ನು ಕತ್ತಲತ್ತ ಸಾಗುವಂತೆ ಮಾಡತೊಡಗಿದೆ. ವಿದ್ಯುತ್ ಉಪಯೋಗ ದಿನೇ ದಿನೇ ಹೆಚ್ಚಾಗುತ್ತಿರುವ ಪರಿಣಾಮ ರಾಜ್ಯದಲ್ಲಿ ತೀವ್ರ ವಿದ್ಯುತ್ ಕ್ಷಾಮ ತಲೆದೋರಿದ್ದು, ಇದರಿಂದಾಗಿ ಅನ್ಯದಾರಿಯಿಲ್ಲದೆ ರಾತ್ರಿ ೧೦ ಗಂಟೆಯಿಂದ ೧೨ರ ತನಕ ವಿದ್ಯುನ್ಮಂಡಳಿ ಕಠಿಣ ನಿಯಂತ್ರಣ ಹೇರಿದೆ. ಇದರಂತೆ ಈ ಅವಧಿಯಲ್ಲಿ ೧೫ರಿಂದ 30 ನಿಮಿಷಗಳ ತನಕ ವಿದ್ಯುತ್ ಲೋಡ್ ಶೆಡ್ಡಿಂಗ್ …
Read more “ರಾಜ್ಯ ಕತ್ತಲಿನತ್ತ: ಪರಾಕಾಷ್ಠೆಗೇರಿದ ವಿದ್ಯುತ್ ಉಪಯೋಗ: ರಾತ್ರಿ 10ರಿಂದ 12ರ ತನಕ ಕಠಿಣ ನಿಯಂತ್ರಣ”
ಬದಿಯಡ್ಕ: ವ್ಯಕ್ತಿಯೊಬ್ಬರು ಗಲ್ಫ್ನಲ್ಲಿ ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ. ಬದಿಯಡ್ಕ ಬಳಿಯ ಕನಕಪ್ಪಾಡಿ ನಿವಾಸಿಯೂ ಪ್ರಸ್ತುತ ತೊಕ್ಕೋಟಿನಲ್ಲಿ ವಾಸಿಸುತ್ತಿದ್ದ ಹೆನ್ರಿ ಡಿ’ಸೋಜಾ (58) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಈ ಹಿಂದೆ ಇವರು ಕಾಸರಗೋಡು-ಬದಿಯಡ್ಕ ರೂಟ್ನಲ್ಲಿ ಸಂಚರಿ ಸುವ ಖಾಸಗಿ ಬಸ್ ಚಾಲಕನಾಗಿ ದ್ದರು. ಅನಂತರ ಉದ್ಯೋಗ ನಿಮಿತ್ತ ಗಲ್ಫ್ಗೆ ತೆರಳಿದ್ದರು. ನಿನ್ನೆ ಬೆಳಿಗ್ಗೆ ಇವರು ಗಲ್ಫ್ನಲ್ಲಿ ಕುಸಿದು ಮೃತಪಟ್ಟಿರುವುದಾಗಿ ವರದಿಯಾಗಿದೆ. ಮೃತದೇಹವನ್ನು ಊರಿಗೆ ತರಲಾಗುವುದೆಂದು ಸಂಬಂಧಿಕರು ತಿಳಿಸಿದ್ದಾರೆ. ಮೃತರು ಪತ್ನಿ ಸವಿತಾ, ಮಕ್ಕಳಾದ ಸೋನಲ್, ಸನುನ್, ಸಹೋದರ ವಿನ್ಸೆಂಟ್ …





ಕಾಸರಗೋಡು: ನಗರದ ನುಳ್ಳಿ ಪ್ಪಾಡಿಯ ಬಹು ಅಂತಸ್ತು ಕಟ್ಟಡದಲ್ಲಿ ಲಿಫ್ಟ್ ನಿರ್ಮಿಸಲೆಂದು ತೋಡಲಾಗಿದ್ದ ನೀರು ತುಂಬಿದ ಹೊಂಡದಲ್ಲಿ ಕರ್ನಾ ಟಕದ ವಲಸೆ ಕಾರ್ಮಿಕ ಕೊಲೆಗೈಯ್ಯ ಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆಗೆ ಸಂಬಂಧಿಸಿ ಓರ್ವನನ್ನು ಕಾಸರಗೋಡು

ಕುಂಬಳೆ: ಬಿಸಿಲಿನ ಬೇಗೆ ಮುಂದುವರಿಯುತ್ತಿರುವ ಮಧ್ಯೆ ಕುಂಬಳೆಯಲ್ಲಿ ಆಟೋ ಚಾಲಕ ಸೂರ್ಯಾಘಾತದಿಂದ ಗಾಯ ಗೊಂಡ ಘಟನೆ ನಡೆದಿದೆ. ಕುಂಬಳೆ ಸ್ಟ್ಯಾಂಡ್ನ ಆಟೋ ಚಾಲಕ ನೌಶಾದ್ (27) ಗಾಯಗೊಂಡಿ ದ್ದಾರೆ. ಇವರನ್ನು ಕುಂಬಳೆ ಕಮ್ಯೂನಿಟಿ ಹೆಲ್ತ್

ತಿರುವನಂತಪುರ: ಸುಡು ಬೇಸಿಗೆಯಲ್ಲಿ ರಾಜ್ಯದಲ್ಲಿ ವಿದ್ಯುತ್ ಉಪಯೋಗ ದಿನೇ ದಿನೇ ಪರಾಕಾಷ್ಟೆಗೇರತೊಡಗಿದ್ದು, ಅದಕ್ಕೆ ಹೊಂದಿಕೊಂಡು ಹೊರಗಿನಿಂದ ಅಗತ್ಯದಷ್ಟು ವಿದ್ಯುತ್ ಖರೀದಿಸಲು ವಿದ್ಯುನ್ಮಂಡಳಿ ಇನ್ನೂ ತಯಾರಾಗದೇ ಇರುವುದು ಕೇರಳವನ್ನು ಕತ್ತಲತ್ತ ಸಾಗುವಂತೆ ಮಾಡತೊಡಗಿದೆ. ವಿದ್ಯುತ್ ಉಪಯೋಗ

ಬದಿಯಡ್ಕ: ವ್ಯಕ್ತಿಯೊಬ್ಬರು ಗಲ್ಫ್ನಲ್ಲಿ ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ. ಬದಿಯಡ್ಕ ಬಳಿಯ ಕನಕಪ್ಪಾಡಿ ನಿವಾಸಿಯೂ ಪ್ರಸ್ತುತ ತೊಕ್ಕೋಟಿನಲ್ಲಿ ವಾಸಿಸುತ್ತಿದ್ದ ಹೆನ್ರಿ ಡಿ’ಸೋಜಾ (58) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಈ ಹಿಂದೆ ಇವರು ಕಾಸರಗೋಡು-ಬದಿಯಡ್ಕ ರೂಟ್ನಲ್ಲಿ ಸಂಚರಿ

ಕಾಸರಗೋಡು: ನಗರದ ನುಳ್ಳಿ ಪ್ಪಾಡಿಯ ಬಹು ಅಂತಸ್ತು ಕಟ್ಟಡದಲ್ಲಿ ಲಿಫ್ಟ್ ನಿರ್ಮಿಸಲೆಂದು ತೋಡಲಾಗಿದ್ದ ನೀರು ತುಂಬಿದ ಹೊಂಡದಲ್ಲಿ ಕರ್ನಾ ಟಕದ ವಲಸೆ ಕಾರ್ಮಿಕ ಕೊಲೆಗೈಯ್ಯ ಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆಗೆ ಸಂಬಂಧಿಸಿ ಓರ್ವನನ್ನು ಕಾಸರಗೋಡು

ಚೆನ್ನೈ: ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಮತದಾನ ಇಂದು ಬೆಳಿಗ್ಗೆ ಆರಂಭಗೊಂಡಿದೆ. ತಮಿಳುನಾಡಿನ ಒಟ್ಟು ೨೩೪ ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಇಂದು ಮತದಾನ ನಡೆಯುತ್ತಿದ್ದರೆ ಪಶ್ಚಿಮಬಂಗಾಳ ವಿಧಾನಸಭೆಗೆ ಎರಡು ಹಂತಗಳಲ್ಲಾಗಿ ನಡೆಯುವ

ಮುಂಬಯಿ: 24 ಮಹಿಳೆಯರು ಸೇರಿದ ತಂಡ ಸಾಗಿಸುತ್ತಿದ್ದ 29.39 ಕಿಲೋ ಚಿನ್ನಾಭರಣವನ್ನು ರೆವೆನ್ಯೂ ಇಂಟೆಲಿಜೆನ್ಸ್ ಡೈರೆಕ್ಟರೇಟ್ ಮುಂಬಯಿ ವಿಮಾನ ನಿಲ್ದಾಣ ದಿಂದ ವಶಪಡಿಸಿದೆ. ಸೆರೆ ಹಿಡಿದ ಚಿನ್ನಕ್ಕೆ 37.74 ಕೋಟಿ ರೂ. ಮೌಲ್ಯ ಅಂದಾಜಿಸಲಾಗಿದೆ.

ಢಾಕಾ: ಕಳೆದ ವರ್ಷ ಬಾಂಗ್ಲಾ ದೇಶದಲ್ಲಿ ಶೇಕ್ ಹಸೀನಾರ ವಿರುದ್ಧ ಹಿಂಸಾತ್ಮಕ ದಂಧೆಯನ್ನು ಹುಟ್ಟು ಹಾಕಿ ಆ ಮೂಲಕ ಬಾಂಗ್ಲಾದಲ್ಲಿ ಅಲ್ಲಿನ ಮತೀಯ ಅಲ್ಪಸಂಖ್ಯಾತರು ಮತ್ತು ಶೇಕ್ ಹಸೀನಾ ನೇತೃತ್ವದ ಅವಾಮಿಲೀಗ್ನ ಮೇಲೆ ವ್ಯಾಪಕ

ಎ.ಬಿ. ದಿನೇಶ್ ಬಲ್ಲಾಳ್, ಮುಳ್ಳೇರಿಯ ಅದೊಂದು ಕಾಲವಿತ್ತು. ಮುಳ್ಳೇರಿಯ ಎಯುಪಿ ಶಾಲಾ ಮೈದಾನ ರಾತ್ರಿಯೂ ಕೂಡಾ ಹಗಲಾಗಿ ಪರಿವರ್ತನೆಯಾಗುತ್ತಿತ್ತು. ವಾರದಲ್ಲಿ ನಾಲ್ಕೈದು ಯಕ್ಷಗಾನ ಪ್ರದರ್ಶನವಿರುತ್ತಿತ್ತು. ಇದೇ ರೀತಿ ಜಿಲ್ಲೆಯ ಇತರ ಕಡೆಗಳಲ್ಲೂ ಯಕ್ಷಗಾನ ಪ್ರದರ್ಶನ
You cannot copy contents of this page