
ಇಡುಕ್ಕಿ: ನೆಡುಂಕಂಡಂನಲ್ಲಿ ತಾಯಿ ಹಾಗೂ ಸಹೋದರನನ್ನು ಕೊಂದು ಹೂತುಹಾಕಿದ ಘಟನೆಯಲ್ಲಿ ಸೆರೆಯಾದ ಸಜಿಯ ಮನೆ ಪರಿಸರದಿಂದ ಇತ್ತೀಚೆಗೆ ಮಣ್ಣು ತೆಗೆದು ನಡೆಸಿದ ತಪಾಸಣೆಯಲ್ಲಿ ಜೀರ್ಣಗೊಂಡ ಅಸ್ತಿಪಂಜರ ಹಾಗೂ ಬಟ್ಟೆಬರೆಗಳನ್ನು ಪತ್ತೆಹಚ್ಚಲಾಗಿದೆ. ೮ ವರ್ಷದ ಹಿಂದೆ ನಾಪತ್ತೆಯಾದ ತಂದೆ ಮ್ಯಾಥ್ಯುರ ಮೃತದೇಹದ ಅವಶಿಷ್ಟಗಳು ಇದಾಗಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಮ್ಯಾಥ್ಯುವನ್ನು ಕೂಡಾ ಸಜಿ ಕೊಲೆಗೈದು ಹೊಂಡ ತೋಡಿ ಹೂತು ಹಾಕಿರಬೇಕೆಂದು ಪೊಲೀಸರು ತಿಳಿಸುತ್ತಾರೆ. ಈ ಮೊದಲು ಹಟ್ಟಿ ಇದ್ದ ಭಾಗದಲ್ಲಿ ಲಭಿಸಿದ ಎಲುಬು ಆದ ಕಾರಣ ಇದು ಯಾವುದಾದರೂ ದನದ …
ಬದಿಯಡ್ಕ: ನಿರಂತರ ಜನರ ಪ್ರತಿಭಟನೆ, ಬೇಡಿಕೆ ಉಂಟಾಗಿದ್ದರೂ ಯಾವುದೇ ಫಲವಿಲ್ಲದ ಚೆರ್ಕಳ- ಅಡ್ಕಸ್ಥಳ ರಸ್ತೆ ಈಗ ಸಂಚಾರಕ್ಕೆ ಅಯೋಗ್ಯವಾದ ಸ್ಥಿತಿಗೆ ತಲುಪಿದೆ. ಈ ರಸ್ತೆಯ ಪಳ್ಳತ್ತಡ್ಕದಲ್ಲಿ ಬೃಹತ್ ಹೊಂಡ ಸೃಷ್ಟಿಯಾಗಿ ವಾಹನಗಳಿಗೆ ಸಂಚಕಾರ ಉಂಟುಮಾಡುತ್ತಿದೆ. ಚೆರ್ಕಳ- ಅಡ್ಕಸ್ಥಳ ರಸ್ತೆ ದುರಸ್ತಿಗೊಳಿ ಸಬೇಕೆಂದು ವಿವಿಧ ರಾಜಕೀಯ ಪಕ್ಷಗಳು, ವಿವಿಧ ಸಂಘಸಂಸ್ಥೆಗಳು ಹಲವು ಬಾರಿ ಹೋರಾಟ ನಡೆಸಿದ್ದವು. ಆದರೆ ಶಾಸಕರಿಂದಾಗಲೀ, ಲೋಕೋ ಪಯೋಗಿ ಇಲಾಖೆಯಿಂದಾಗಲೀ ಸೂಕ್ತ ಕ್ರಮ ಇದುವರೆಗೂ ಉಂಟಾಗಲಿಲ್ಲ. ರಸ್ತೆ ದುರಸ್ತಿಗೆ ಟೆಂಡರ್ ಕರೆಯಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ …
Read more “ನಿರಂತರ ಹೋರಾಟ ಫಲ ಬೀರಲಿಲ್ಲ: ಚೆರ್ಕಳ-ಅಡ್ಕಸ್ಥಳ ರಸ್ತೆ ಬೇಸಿಗೆ ಮಳೆಗೆ ಕೆಸರುಗದ್ದೆಯಾಗಿ ಮಾರ್ಪಾಡು”

ನವದೆಹಲಿ: ಕೇರಳದಲ್ಲಿ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಿರುವ ಚರ್ಚೆಗಳು ಬಿರುಸಿನಿಂದ ನಡೆಯುತ್ತಿರುವಂತೆಯೇ ಮುಖ್ಯಮಂತ್ರಿ ಸ್ಥಾನ ವಿ.ಡಿ. ಸತೀಶನ್ರಿಗೆ ಲಭಿಸುವ ಸಾಧ್ಯತೆ ಇದೆಯೆಂದು ಸಂಬಂಧಪಟ್ಟ ವರದಿಗಳು ಸೂಚಿಸುತ್ತಿವೆ. ಹೆಚ್ಚಿನ ಶಾಸಕರು ಕೆ.ಸಿ. ವೇಣುಗೋಪಾಲ್ರ ಪರ ಬೆಂಬಲ ವ್ಯಕ್ತಪಡಿಸಿದ್ದರೂ

ಬೆಳ್ಳೂರು: ಬಸ್ತಿ ಭೂತಕೊಟ್ಯ ನಿವಾಸಿ ನಾರಾಯಣ ಗೌಡ (60) ನಿಧನ ಹೊಂದಿದರು. ಇವರು ಬೆಳ್ಳೂರು ಗ್ರಾಮ ದೈವದ ಪಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ ಇಂದಿರ, ಮಕ್ಕಳಾದ ಭರತ್ , ಅಜಿತ್, ಕವಿತ, ಅಳಿಯ

ಕುಂಬಳೆ: ಕುಂಟಂಗೇರಡ್ಕ ಲಕ್ಷ್ಯಂವೀಡುನಲ್ಲಿ ವಾಸಿಸುತ್ತಿದ್ದ ಯುವತಿ ಅಸೌಖ್ಯ ತಗಲಿ ನಿಧನ ಹೊಂದಿದರು. ದಿ| ಮೊಹಮ್ಮದ್ ಕುಂಞಿ- ಮುತ್ತು ಬೀವಿ ದಂಪತಿ ಪುತ್ರಿ ನೂರ್ಜಹಾನ್ (40) ನಿಧನ ಹೊಂದಿದವರು. ಅಸೌಖ್ಯ ತಗಲಿ ಕುಂಬಳೆ ಜಿಲ್ಲಾ ಸಹಕಾರಿ

ಇಡುಕ್ಕಿ: ನೆಡುಂಕಂಡಂನಲ್ಲಿ ತಾಯಿ ಹಾಗೂ ಸಹೋದರನನ್ನು ಕೊಂದು ಹೂತುಹಾಕಿದ ಘಟನೆಯಲ್ಲಿ ಸೆರೆಯಾದ ಸಜಿಯ ಮನೆ ಪರಿಸರದಿಂದ ಇತ್ತೀಚೆಗೆ ಮಣ್ಣು ತೆಗೆದು ನಡೆಸಿದ ತಪಾಸಣೆಯಲ್ಲಿ ಜೀರ್ಣಗೊಂಡ ಅಸ್ತಿಪಂಜರ ಹಾಗೂ ಬಟ್ಟೆಬರೆಗಳನ್ನು ಪತ್ತೆಹಚ್ಚಲಾಗಿದೆ. ೮ ವರ್ಷದ ಹಿಂದೆ

ನವದೆಹಲಿ: ಕೇರಳದಲ್ಲಿ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಿರುವ ಚರ್ಚೆಗಳು ಬಿರುಸಿನಿಂದ ನಡೆಯುತ್ತಿರುವಂತೆಯೇ ಮುಖ್ಯಮಂತ್ರಿ ಸ್ಥಾನ ವಿ.ಡಿ. ಸತೀಶನ್ರಿಗೆ ಲಭಿಸುವ ಸಾಧ್ಯತೆ ಇದೆಯೆಂದು ಸಂಬಂಧಪಟ್ಟ ವರದಿಗಳು ಸೂಚಿಸುತ್ತಿವೆ. ಹೆಚ್ಚಿನ ಶಾಸಕರು ಕೆ.ಸಿ. ವೇಣುಗೋಪಾಲ್ರ ಪರ ಬೆಂಬಲ ವ್ಯಕ್ತಪಡಿಸಿದ್ದರೂ

ತಿರುವನಂತಪುರ: ಮುಖ್ಯಮಂತ್ರಿ ಯಾರಾಗಬೇಕು ಎಂಬ ವಿಷಯದ ಬಗ್ಗೆ ಕಾಂಗ್ರೆಸ್ ಶಾಸಕರ ಅಭಿಪ್ರಾಯಗಳನ್ನೊಳಗೊಂಡ ವರದಿಯನ್ನು ಕಾಂಗ್ರೆಸ್ ಕೇಂದ್ರ ಸಮಿತಿಯ ವೀಕ್ಷಕರಾದ ಅಜಯ್ ಮಾಖಾನ್ ಮತ್ತು ಮುಕುಲ್ ವಾಸ್ನಿಕ್ ಇಂದು ಕಾಂಗ್ರೆಸ್ ಹೈಕಮಾಂಡ್ಗೆ ಸಲ್ಲಿಸುವರು. ಈ ವರದಿಯನ್ನು

ಕೊಲ್ಕತ್ತ: ಪಶ್ಚಿಮಬಂಗಾಳ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಂದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಭಯಾನಕ ರಕ್ತಪಾತದ ಅಧ್ಯಾಯ ಆರಂಭಗೊಂಡಿದೆ. ಕಾನೂನು ಮತ್ತು ಸುವ್ಯವಸ್ಥೆ ಕುಸಿದಿರುವ ಈ ಸಮಯದಲ್ಲಿ, ಶನಿವಾರದಂದು ಪಶ್ಚಿಮಬಂಗಾಳದ ಹೊಸ ಮುಖ್ಯಮಂತ್ರಿಯಾಗಿ ಸುವೇಂದು

ಢಾಕಾ: ಕಳೆದ ವರ್ಷ ಬಾಂಗ್ಲಾ ದೇಶದಲ್ಲಿ ಶೇಕ್ ಹಸೀನಾರ ವಿರುದ್ಧ ಹಿಂಸಾತ್ಮಕ ದಂಧೆಯನ್ನು ಹುಟ್ಟು ಹಾಕಿ ಆ ಮೂಲಕ ಬಾಂಗ್ಲಾದಲ್ಲಿ ಅಲ್ಲಿನ ಮತೀಯ ಅಲ್ಪಸಂಖ್ಯಾತರು ಮತ್ತು ಶೇಕ್ ಹಸೀನಾ ನೇತೃತ್ವದ ಅವಾಮಿಲೀಗ್ನ ಮೇಲೆ ವ್ಯಾಪಕ

ಎ.ಬಿ. ದಿನೇಶ್ ಬಲ್ಲಾಳ್, ಮುಳ್ಳೇರಿಯ ಅದೊಂದು ಕಾಲವಿತ್ತು. ಮುಳ್ಳೇರಿಯ ಎಯುಪಿ ಶಾಲಾ ಮೈದಾನ ರಾತ್ರಿಯೂ ಕೂಡಾ ಹಗಲಾಗಿ ಪರಿವರ್ತನೆಯಾಗುತ್ತಿತ್ತು. ವಾರದಲ್ಲಿ ನಾಲ್ಕೈದು ಯಕ್ಷಗಾನ ಪ್ರದರ್ಶನವಿರುತ್ತಿತ್ತು. ಇದೇ ರೀತಿ ಜಿಲ್ಲೆಯ ಇತರ ಕಡೆಗಳಲ್ಲೂ ಯಕ್ಷಗಾನ ಪ್ರದರ್ಶನ
You cannot copy contents of this page