ಕೃಷಿಕ ನಿಧನ

ಬದಿಯಡ್ಕ: ವಿದ್ಯಾಗಿರಿ ಬಳಿಯ ಮೇಗಿನ ಕಡಾರು ತರವಾಡು ಯಜ ಮಾನ, ಕೃಷಿಕ ಮಹಾಬಲ ರೈ(86) ನಿಧನರಾದರು. ಮೃತರು ಪತ್ನಿ ಸೀತಾ, ಮಕ್ಕಳಾದ ಪ್ರೇಮಲತಾ, ವಿಜಯಲಕ್ಷ್ಮಿ, ಚಂದ್ರಾವತಿ, ಸ್ವರ್ಣಲತಾ, ಹರಿಣಾಕ್ಷಿ, ಶೋಭ, ಅಳಿಯಂದಿರಾದ ಶೇಖರ, ನಾರಾಯಣ, ವಿಶ್ವನಾಥ, ಜಯರಾಜ, ಮೋಹನ, ಲೋಕೇಶ್, ಸಹೋದರ, ಸಹೋದರಿಯರಾದ ರಮನಾಥ ರೈ, ವಿಠಲ ರೈ, ವಿಶ್ವನಾಥ ರೈ, ರಾಧಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page