ಕೆ. ಸುರೇಂದ್ರನ್ ನ್ಯಾಯಾಲಯಕ್ಕೆ ಇಂದೂ ಹಾಜರಾಗಿಲ್ಲ

ಕಾಸರಗೋಡು:ಮಂಜೇಶ್ವರ ವಿಧಾನಸಭಾ ಚುನಾವಣೆ ವಿಷಯದಲ್ಲಿ ಆರೋಪ ಹೊಂದಿರುವ ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಕೇಸಿನ ವಿಚಾರಣೆ ನಡೆಯುವ ನ್ಯಾಯಾಲ ಯಕ್ಕೆ ಇಂದೂ ಹಾಜರಾಗಲು ಸಾಧ್ಯತೆ ಇಲ್ಲ. ಜಿಲ್ಲಾ ಸೆಷನ್ಸ್ ನ್ಯಾಯಾಲಯ ಕೆ. ಸುರೇಂದ್ರನರಿಗೆ ಇಂದು ಹಾಜರಾಗಬೇಕೆಂದು ನಿರ್ದೇಶ ನೀಡಿತ್ತು. ಆದರೆ ಕೆಲವು ಕಾರಣಾಂತರಗಳಿಂದ ಇಂದು ಸುರೇಂದ್ರನ್ ಬಹುತೇಕ ಹಾಜರಾಗುವ ಸಾಧ್ಯತೆ ಇಲ್ಲ. ನ್ಯಾಯಾಲಯದಲ್ಲಿ ಮಧ್ಯಾಹ್ನವರಗೆ ಅವರು ಹಾಜರಾಗಿಲ್ಲ.

Leave a Reply

Your email address will not be published. Required fields are marked *

You cannot copy content of this page