ಚಾಲಕ ನಿಧನ

ಕಾಸರಗೋಡು: ಅಸೌಖ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದ ಚಾಲಕ ನಿಧನ ಹೊಂದಿದರು. ಪರವನಡ್ಕ ಮಾಡಕ್ಕಾಲ್ ನಿವಾಸಿ ಎಂ. ಜಗದೀಶ್ (36) ಮೃತಪಟ್ಟ ವರು. ತಿರುವನಂತಪುರದ ಆಸ್ಪತ್ರೆ ಯಲ್ಲಿ ಚಿಕಿತ್ಸೆಯಲ್ಲಿದ್ದರು. ದಿ| ಟಿ. ಬಾಲಕೃಷ್ಣನ್- ಟಿ. ಕಲ್ಯಾಣಿ ದಂಪತಿ ಪುತ್ರನಾಗಿದ್ದಾರೆ. ಮೃತರು ತಾಯಿ, ಪತ್ನಿ ಮಾಳವಿಕ, ಪುತ್ರಿ ಇವ, ಸಹೋದರ ರಮೇಶ್, ಸಹೋದರಿ ಎಂ. ಜಯಂತಿ ಹಾಗೂ ಅಪಾರ ಬಂಧು-ಮಿತ್ರರನ್ನು  ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page