ನಾರಂಪಾಡಿಯಲ್ಲಿ ಬಿಎಂಎಸ್ ಸ್ಥಾಪಕ ದಿನಾಚರಣೆ

ಬದಿಯಡ್ಕ: ಬಿಎಂಎಸ್ 7೦ನೇ ಸ್ಥಾಪನಾ ದಿನದ ಅಂಗವಾಗಿ ನಾರಂಪಾಡಿ ಯೂನಿಟ್ ನೇತೃತ್ವದಲ್ಲಿ ಇಂದು ಬೆಳಿಗ್ಗೆ ನಡೆದ ಕಾರ್ಯ ಕ್ರಮದಲ್ಲಿ ಹಿರಿಯ ಕಾರ್ಯಕರ್ತ ಮಹಾಲಿಂಗ ಪಾಟಾಳಿ ಧ್ವಜಾ ರೋಹಣ ನಡೆಸಿದರು. ಬಿಎಂಎಸ್ ಮುಳ್ಳೇರಿಯ ವಲಯ ಕಾರ್ಯದರ್ಶಿ ಸದಾಶಿವ ಮಾತನಾಡಿದರು. ಬಿಜೆಪಿ ಬದಿಯಡ್ಕ ಮಂಡಲ  ಅಧ್ಯಕ್ಷ ಗೋಪಾಲಕೃಷ್ಣ ಎಂ, ಹರೀಶ್ ನಾರಂಪಾಡಿ, ರವೀಂದ್ರ ಪಾವೂರು, ಗಿರೀಶ್ ಮುಂಡೋಳುಮೂಲೆ, ಸುರೇಶ್ ಮುಂಡೋಳುಮೂಲೆ, ಸತ್ಯನಾರಾಯಣ ಭಟ್, ಉದಯ ನೆಲ್ಯಡ್ಕ, ಗಿರೀಶ್ ರೈ ನಾರಂಪಾಡಿ ಉಪಸ್ಥಿತರಿದ್ದರು.

RELATED NEWS

You cannot copy contents of this page