ಬದಿಯಡ್ಕ: ಮಾನ್ಯ ತೈವಳಪ್ಪ್ ನಿವಾಸಿ ಸುಜಾತ ಬಿ (40)ರನ್ನು ನಿನ್ನೆ ಹೀನಾಯ ವಾಗಿ ಬೈದು ಚಾಕು ಬೀಸಿ ಕಡಿಯ ಲೆತ್ನಿಸಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಬೈಜು ಎಂಬಾತನ ವಿರುದ್ಧ ಬದಿಯಡ್ಕ ಪೊಲೀಸರು ನರಹತ್ಯಾ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬದಿಯಡ್ಕ: ಮಾನ್ಯ ತೈವಳಪ್ಪ್ ನಿವಾಸಿ ಸುಜಾತ ಬಿ (40)ರನ್ನು ನಿನ್ನೆ ಹೀನಾಯ ವಾಗಿ ಬೈದು ಚಾಕು ಬೀಸಿ ಕಡಿಯ ಲೆತ್ನಿಸಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಬೈಜು ಎಂಬಾತನ ವಿರುದ್ಧ ಬದಿಯಡ್ಕ ಪೊಲೀಸರು ನರಹತ್ಯಾ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.








You cannot copy contents of this page