ಮಹಿಳೆಗೆ ಹಲ್ಲೆ : ಕೇಸು ದಾಖಲು

ಬದಿಯಡ್ಕ: ಮಾನ್ಯ ತೈವಳಪ್ಪ್ ನಿವಾಸಿ ಸುಜಾತ ಬಿ (40)ರನ್ನು ನಿನ್ನೆ ಹೀನಾಯ ವಾಗಿ ಬೈದು ಚಾಕು ಬೀಸಿ ಕಡಿಯ ಲೆತ್ನಿಸಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಬೈಜು ಎಂಬಾತನ ವಿರುದ್ಧ ಬದಿಯಡ್ಕ ಪೊಲೀಸರು ನರಹತ್ಯಾ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED NEWS

You cannot copy contents of this page