ಮೇ 31ರಿಂದ ರಾಜ್ಯಕ್ಕೆ ಮುಂಗಾರುಮಳೆ ಪ್ರವೇಶ

ತಿರುವನಂತಪುರ: ಮುಂಗಾರು ಮಳೆ ಮೇ 31ಕ್ಕೆ ಕೇರಳ ಪ್ರವೇಶಿಸಲಿದೆಯೆಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ.
ಮುಂಗಾರು ಮಳೆ ಕೆಲವೊಮ್ಮೆ ಈ ದಿನಾಂಕದ ಗರಿಷ್ಠ ನಾಲ್ಕು ದಿನಗಳ ಮೊದಲು ಅಥವಾ 4 ದಿನಗಳ ಬಳಿ ಕವೂ ಕೇರಳ ಪ್ರವೇಶಿಸಬಹುದು. ಸಾಧಾರಣವಾಗಿ ಕೇರಳದಲ್ಲಿ ಜೂನ್ 1ರಿಂದ ಮುಂಗಾರು ಮಳೆ ಸುರಿಯಲಾ ರಂಭಿಸುತ್ತಿದೆ. 2015ನ್ನು ಹೊರತುಪಡಿ ಸಿದಲ್ಲ್ಲಿ 2005ರಿಂದ 2023ರ ತನಕ ಕೇರಳದಲ್ಲಿ ಮಳೆಗಾಲದ ಬಗ್ಗೆ ನೀಡ ಲಾದ ಪ್ರವಚನಗಳೆಲ್ಲವೂ ಸರಿಯಾಗಿತ್ತು.

Leave a Reply

Your email address will not be published. Required fields are marked *

You cannot copy content of this page