ಹಿರಣ್ಯದಲ್ಲಿ ರಾಶಿ ಹಾಕಿದ ತ್ಯಾಜ್ಯದಿಂದ ಸ್ಥಳೀಯರಿಗೆ ಸಮಸ್ಯೆ: ಕಾಂಗ್ರೆಸ್‌ನಿಂದ ಪಂ. ಕಚೇರಿ ಧರಣಿ

ಪೈವಳಿಕೆ: ಪೈವಳಿಕೆ ಪಂ.ನ ವಿವಿಧ ಭಾಗಗಳಿಂದ ಹಸಿರು ಕ್ರಿಯÁಸೇನೆ ಕಾರ್ಯಕತೆðಯರು ಸಂಗ್ರಹಿಸುವ ತ್ಯಾಜ್ಯಗಳನ್ನು ಬಾಯಾರು ಮುಳಿಗದ್ದೆಯ ಹಿರಣ್ಯದಲ್ಲಿನ ಎತ್ತರದ ಪ್ರದೇಶದಲ್ಲಿ ರ‍್ಕಾ ್ಝ್ತಔ್ಣÅ್ತWದ್ದು ಮಳೆಗಾಲದಲ್ಲಿ ಇದು ಪರಿಸರಕ್ಕೆ ದೋಷವಾಗಲಿದೆ. ಪಂಚಾಯತ್ ಆಡಳಿತದ ಈ ಅನಾಸ್ಥೆಗೆ ಎದುರಾಗಿ ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಪಂಚಾಯತು ಕಚೇರಿ ಮುಂದೆ ಧರಣಿ ಮುಷ್ಕರ ನಡೆಸಲಾಯಿತು. ಕುಂಬಳೆ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲಕ್ಷ್ಮಣ ಪ್ರಭು ಉದ್ಘಾಟಿಸಿ, ಮಾತನಾಡಿ ವಾರದೊಳ ಗಾಗಿ ಈ ತ್ಯಾಜ್ಯ È್ಣವ್ಣ್ನಿ­ ಃÆÇಒ¥್ಣ ಸ್ಥಳಾಂತರಿಸದಿದ್ದರೆ ಹೋರಾಟಕ್ಕೆ ಪಕ್ಷ ಸಿದ್ಧವಾಗಬೇ ಕಾದೀತು ಎಂದು ಎಚ್ಚರಿಸಿದರು. ಪೈವಳಿಕೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪದಾಧಿಕಾರಿ ಗಳಾದ ಮೋಹನ ರೈ, ನಾರಾಯಣ ಏದಾರ್, ರಾಘವೇಂದ್ರ ಭಟ್ ಮಾತನಾಡಿದರು. ಶಾಜಿ ಎನ್.ಸಿ . ಸ್ವಾಗತಿಸಿ, ಕಮಲಹಾಸನ್ ವಂದಿಸಿದರು. ಅಬ್ದುಲ್ಲಾ ಹಾಜಿ, ಸುಬ್ರಾಯ ಸಾಯ, ಗಂಗಾಧರ ನಾಯ್ಕ,  ಮುಸ್ತಫ ಮುಳಿಗದ್ದೆ, ಅಲೀ ಚೇವಾರು, ಉಮೇಶ ಮುಳಿಗದ್ದೆ, ಸುಂದರ ಸುದೆಂಬಳ, ಅಂದುAಞ ಹಾಜಿ ಆವಳ, ಅಬ್ದುಲ್ಲ ಶಾ, ಎಡ್ವರ್ಡ್, ಮುಸ್ತಫ ಪದವು, ಬಾತಿಷ ಪಾಕ, ನೇತೃತ್ವ ವಹಿಸಿದ್ದರು.

You cannot copy contents of this page