ಎಬಿವಿಪಿ ರಾಜ್ಯ ಅಧ್ಯಯನ ಶಿಬಿರ ಆರಂಭ

ಕಾಸರಗೋಡು: ಅಖಿಲ ಭಾರ ತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ರಾಜ್ಯ ಅಧ್ಯಯನ ಶಿಬಿರ ಕಾಸರಗೋಡು ಪಾಯಿಚ್ಚಾಲ್ ಚೈತನ್ಯ ವಿದ್ಯಾಲಯದ ಸಭಾಂಗಣದಲ್ಲಿ ಆರಂs ಗೊಂಡಿತು. ಎಬಿವಿಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ  ಎಸ್. ಬಾಲಕೃಷ್ಣ ಉದ್ಘಾಟಿಸಿದರು. ರಾಜ್ಯ ಅಧ್ಯಕ್ಷ  ಡಾ. ವೈಶಾಖ್ ಸದಾಶಿವನ್ ಅಧ್ಯಕ್ಷತೆ ವಹಿಸಿದರು. ರಾಜ್ಯ ಕಾರ್ಯದರ್ಶಿ ಇ.ಯು. ಈಶ್ವರ ಪ್ರಸಾದ್  ರಾಜ್ಯ ಸಂಘಟನಾ ಕಾರ್ಯದರ್ಶಿ  ವಿಪಿನ್ ಕುಮಾರ್ ಮಾತನಾಡಿದರು. ಶಿಬಿರ ನಾಳೆ ಸಮಾಪ್ತಿಗೊಳ್ಳಲಿದೆ.

Leave a Reply

Your email address will not be published. Required fields are marked *

You cannot copy content of this page