
ಕಾಸರಗೋಡು: ಕೊಳವೆ ಬಾವಿ ತೋಡಲು ಪೈಪ್ ಇಳಿಸುತ್ತಿದ್ದ ಜೀಪು ಹಿಂದಕ್ಕೆ ಸಾಗಿ ಓರ್ವ ಕಾರ್ಮಿಕ ಮೃತಪಟ್ಟ ಘಟನೆ ಸಂಭವಿಸಿದೆ. ತಮಿಳುನಾಡಿನ ನಾಮಕ್ಕಲ್ ಸೀತಾರಾಮ ಪಾಳಯಂ ಮಾಂಕುಟ್ಟಿ ಪಾಳಯದ ರಾಜಗೋಪಾಲನ್ ಎಂಬವರ ಪುತ್ರ ಮುರಳಿ ರಾಜಗೋಪಾಲ್ (40) ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ 11 ಗಂಟೆ ವೇಳೆ ಚಿಟ್ಟಾರಿಕ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಮಣಾಟಿಕಲವಲ ಎಂಬಲ್ಲಿ ದುರ್ಘಟನೆ ಸಂಭವಿಸಿದೆ. ಕೊಳವೆಬಾವಿ ತೋಡಲಿರುವ ಪೈಪುಗಳನ್ನು ಜೀಪಿನಲ್ಲಿ ಸ್ಥಳಕ್ಕೆ ತಲುಪಿಸಲಾಗಿತ್ತು. ಇಳಿಜಾರು ಸ್ಥಳದಲ್ಲಿ ಜೀಪು ನಿಲ್ಲಿಸಿ ಪೈಪುಗಳನ್ನು ಇಳಿಸುತ್ತಿದ್ದ ವೇಳೆ ಹಿಂದಕ್ಕೆ …
Read more “ಕೊಳವೆ ಬಾವಿತೋಡಲಿರುವ ಪೈಪ್ ಇಳಿಸುತ್ತಿದ್ದ ವೇಳೆ ಜೀಪು ಹಿಂದಕ್ಕೆ ಚಲಿಸಿ ಓರ್ವ ಕಾರ್ಮಿಕ ಮೃತ್ಯು”
ಮಂಜೇಶ್ವರ: ಮತದಾನದ ದಿನ ಸಮೀಪಿಸುತ್ತಿರುವಂತೆ ಮಂಜೇಶ್ವರ ಮಂಡಲದ ವಿವಿಧ ಪಕ್ಷಗಳ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಭರದಿಂದ ಮುಂದುವರಿಯುತ್ತಿದೆ. ಯುಡಿಎಫ್ನ ಅಭ್ಯರ್ಥಿ ಎಕೆಎಂ ಅಶ್ರಫ್ ನಿನ್ನೆ ಮೊಗ್ರಾಲ್ನಲ್ಲಿ ಕಾರ್ಯಕರ್ತರ ಜೊತೆ ರ್ಯಾಲಿ ನಡೆಸಿ ಪ್ರಚಾರ ಕೈಗೊಂಡರು. ಮೀಂಜ ಪಂಚಾಯತ್ನ ಗಾಂಧಿನಗರದಲ್ಲಿ ಕುಟುಂಬ ಸಭೆಯಲ್ಲಿ ಭಾಗವಹಿಸಿದರು. ಇಂದು ಬೆಳಿಗ್ಗೆ ಕುಂಬಳೆ ಪಂಚಾಯತ್ನ ಮುಳಿಯಡ್ಕದಲ್ಲಿ ಕಾರ್ನರ್ ಸಭೆ, ಸಂಜೆ ೪ಕ್ಕೆ ಆರಿಕ್ಕಾಡಿಯಲ್ಲಿ ಪರ್ಯಟನೆ ಕೊನೆಗೊಳ್ಳಲಿದೆ. 3 ಗಂಟೆಗೆ ಉಪ್ಪಳ ಬಪ್ಪಾಯಿತೊಟ್ಟಿಯಲ್ಲಿ ಕುಟುಂಬಸಭೆ ನಡೆಯಲಿದ್ದು, ಕರ್ನಾಟಕ ಸಚಿವ ಜಮೀರ್ ಅಹಮ್ಮದ್ ಉದ್ಘಾಟಿಸುವರು. ಬಿಜೆಪಿ …

ಕಾಸರಗೋಡು: ಕೊಳವೆ ಬಾವಿ ತೋಡಲು ಪೈಪ್ ಇಳಿಸುತ್ತಿದ್ದ ಜೀಪು ಹಿಂದಕ್ಕೆ ಸಾಗಿ ಓರ್ವ ಕಾರ್ಮಿಕ ಮೃತಪಟ್ಟ ಘಟನೆ ಸಂಭವಿಸಿದೆ. ತಮಿಳುನಾಡಿನ ನಾಮಕ್ಕಲ್ ಸೀತಾರಾಮ ಪಾಳಯಂ ಮಾಂಕುಟ್ಟಿ ಪಾಳಯದ ರಾಜಗೋಪಾಲನ್ ಎಂಬವರ ಪುತ್ರ ಮುರಳಿ ರಾಜಗೋಪಾಲ್

ಮಂಜೇಶ್ವರ: ಮತದಾನದ ದಿನ ಸಮೀಪಿಸುತ್ತಿರುವಂತೆ ಮಂಜೇಶ್ವರ ಮಂಡಲದ ವಿವಿಧ ಪಕ್ಷಗಳ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಭರದಿಂದ ಮುಂದುವರಿಯುತ್ತಿದೆ. ಯುಡಿಎಫ್ನ ಅಭ್ಯರ್ಥಿ ಎಕೆಎಂ ಅಶ್ರಫ್ ನಿನ್ನೆ ಮೊಗ್ರಾಲ್ನಲ್ಲಿ ಕಾರ್ಯಕರ್ತರ ಜೊತೆ ರ್ಯಾಲಿ ನಡೆಸಿ ಪ್ರಚಾರ ಕೈಗೊಂಡರು.

ಕಾಸರಗೋಡು: ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಪಕ್ಷಗಳ ಚುನಾವಣೆ ಪ್ರಚಾರ ಭರದಿಂದ ಮುಂದುವರಿಯುತ್ತಿದೆ. ಇದರಂತೆ ಯುಡಿಎಫ್ ಉಮೇದ್ವಾರ ಕಲ್ಲಟ್ರ ಮಾಹಿನ್ ಕಾರಡ್ಕ ಮತ್ತು ಬದಿಯಡ್ಕ ಪಂಚಾಯತ್ಗಳಲ್ಲಿ ನಿನ್ನೆ ಕಾರ್ನರ್ ಸಭೆ ನಡೆಸಿದರು. ಕಾರಡ್ಕ ಪಂಚಾಯತ್ನ

ಮುಳ್ಳೇರಿಯ/ಕಾಸರಗೋಡು: ಭಾರತಕ್ಕೆ ಕಾಶ್ಮೀರ ಮುಕುಟವಾದರೆ ಕೇರಳಕ್ಕೆ ಕಾಸರಗೋಡು ಮುಕುಟವಾಗಿದೆ. ಆದ್ದರಿಂದ ಇಲ್ಲಿ ಬಿಜೆಪಿ ಗೆಲ್ಲಬೇಕೆಂದು ಕೇಂದ್ರ ಸಚಿವ ಸುರೇಶ್ಗೋಪಿ ಹೇಳಿದ್ದಾರೆ. ಮುಳ್ಳೇರಿಯ ಮತ್ತು ಕಾಸರಗೋಡು ಕಸಬಾ ಕಡಪ್ಪುರ ಎಂಬೆಡೆಗಳಲ್ಲಾಗಿ ನಿನ್ನೆ ನಡೆದ ಎನ್ಡಿಎ ಚುನಾವಣಾ

ಕುಂಬಳೆ: ಮಾದಕವಸ್ತು ಪ್ರಕರಣದಲ್ಲಿ ಈ ಹಿಂದೆ ಸೆರೆಗೀಡಾಗಿದ್ದ ಆರೋಪಿಯನ್ನು ಕುಂಬಳೆ ಪೊಲೀಸರು ಇದೀಗ ಮುಂಜಾಗ್ರತಾ ಕ್ರಮದಂಗವಾಗಿ ಸೆರೆಹಿಡಿದು ಪಿಟ್ ಎನ್ಡಿಪಿಎಸ್ ಆಕ್ಟ್ ಪ್ರಕಾರ ಕೇಸು ದಾಖಲಿಸಿ ಕೊಂಡಿದ್ದಾರೆ.ಕುಂಬಳೆ ಕೊಯಿಪ್ಪಾಡಿ ಕಡಪ್ಪುರ ಶಫೀರ ಮಂಜಿಲ್ನ ಸಾದಿಕ್

ಮುಂಬೈ: ಯುವತಿಗೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ತಂಡದ ಮೇಲೆ ನಡೆದ ಗುಂಡು ಹಾರಾಟದಲ್ಲಿ ಓರ್ವ ಮೃತಪಟ್ಟ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಇಬ್ಬರು ಗಾಯಗೊಂಡಿದ್ದಾರೆ. ವಲಸೆ ಕಾರ್ಮಿಕರು ಅತೀ ಹೆಚ್ಚಿರುವ ಸ್ಥಳದಲ್ಲಿ ಈ ಘಟನೆ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಲ್ಭಣಿಸಿರುವ ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಭೀತಿಯಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಚ್ಛಾ ತೈಲ ದರ ಏರಿಕೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ರಾಷ್ಟ್ರೀಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರ ಗಗನಕ್ಕೇರದಂತೆ ತಡೆಯಲು

ಢಾಕಾ: ಕಳೆದ ವರ್ಷ ಬಾಂಗ್ಲಾ ದೇಶದಲ್ಲಿ ಶೇಕ್ ಹಸೀನಾರ ವಿರುದ್ಧ ಹಿಂಸಾತ್ಮಕ ದಂಧೆಯನ್ನು ಹುಟ್ಟು ಹಾಕಿ ಆ ಮೂಲಕ ಬಾಂಗ್ಲಾದಲ್ಲಿ ಅಲ್ಲಿನ ಮತೀಯ ಅಲ್ಪಸಂಖ್ಯಾತರು ಮತ್ತು ಶೇಕ್ ಹಸೀನಾ ನೇತೃತ್ವದ ಅವಾಮಿಲೀಗ್ನ ಮೇಲೆ ವ್ಯಾಪಕ

ಎ.ಬಿ. ದಿನೇಶ್ ಬಲ್ಲಾಳ್, ಮುಳ್ಳೇರಿಯ ಅದೊಂದು ಕಾಲವಿತ್ತು. ಮುಳ್ಳೇರಿಯ ಎಯುಪಿ ಶಾಲಾ ಮೈದಾನ ರಾತ್ರಿಯೂ ಕೂಡಾ ಹಗಲಾಗಿ ಪರಿವರ್ತನೆಯಾಗುತ್ತಿತ್ತು. ವಾರದಲ್ಲಿ ನಾಲ್ಕೈದು ಯಕ್ಷಗಾನ ಪ್ರದರ್ಶನವಿರುತ್ತಿತ್ತು. ಇದೇ ರೀತಿ ಜಿಲ್ಲೆಯ ಇತರ ಕಡೆಗಳಲ್ಲೂ ಯಕ್ಷಗಾನ ಪ್ರದರ್ಶನ
You cannot copy contents of this page