
ಕಾಸರಗೋಡು: ಚೆರ್ಕಳ ಅಳಕ್ಕೆಯ ಮುಸ್ಲಿಂ ಲೀಗ್ ಕಾರ್ಯಕರ್ತ ಬಿ.ಎ. ಸೈಫುದ್ದೀನ್ ಎಂಬವರ ಮನೆ ಮುಂದೆ ನಿಲ್ಲಿಸಲಾಗಿದ್ದ ಬೈಕ್ಗೆ ಕಿಚ್ಚಿರಿಸಿ ಹಾನಿಗೊಳಿಸಿ ಅದರಿಂದ ಮನೆ ಕಿಟಿಕಿಗೂ ಹಾನಿ ಉಂಟಾದ ಪ್ರಕ ರಣದ ಆರೋಪಿಯನ್ನು ವಿದ್ಯಾ ನಗರ ಪೊಲೀಸರು ಬಂಧಿಸಿದ್ದಾರೆ. ಚೆರ್ಕಳ ವಿ.ಕೆ.ಪಾರದ ಅಹಮ್ಮದ್ ಅಫ್ರೀದಿ (26) ಬಂಧಿತನಾದ ಆರೋಪಿಯಾಗಿದ್ದಾನ. ಎಪ್ರಿಲ್ 21ರಂದು ಮುಂಜಾನೆ ಸೈಫುದ್ದೀನ್ರ ಮನೆ ಮುಂದೆ ನಿಲ್ಲಿಸಿದ್ದ ಬೈಕ್ಗೆ ಕಿಚ್ಚಿಟ್ಟು ನಾಶಗೊಳಿಸಲಾಗಿತ್ತು. ಬೈಕ್ನಿಂದ ಬೆಂಕಿ ಹರಡಿ ಮನೆಯ ಕಿಟಿಕಿಗಳು ಉರಿದು ನಾಶನಷ್ಟ ಉಂಟಾಗಿತ್ತು. ಕಿಚ್ಚಿಟ್ಟ ಕೃತ್ಯಾದಿಗಳಿಂದ 1,30,000 …
Read more “ಮುಸ್ಲಿಂ ಲೀಗ್ ಕಾರ್ಯಕರ್ತನ ಬೈಕ್, ಮನೆಗೆ ಕಿಚ್ಚಿಟ್ಟ ಪ್ರಕರಣ: ಓರ್ವ ಸೆರೆ”
ಕಾಸರಗೋಡು: ವ್ಯಕ್ತಿಯೊ ಬ್ಬರು ಸೇತುವೆಯಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡ್ಲು ತೈವಳಪ್ ಹೌಸ್ನ ರಾಮಚಂದ್ರ ಗಟ್ಟಿ (75) ಮೃತ ವ್ಯಕ್ತಿ. ಶಿವಮಂಗಲದ ಸೇತುವೆಯಲ್ಲಿ ಇವರು ನೇಣು ಬಿಗಿದ ಸ್ಥಿತಿಯಲ್ಲಿ ನಿನ್ನೆ ಮಧ್ಯಾಹ್ನ ಪತ್ತೆಯಾಗಿದ್ದಾರೆ. ವಿಷಯತಿಳಿದು ಪೊಲೀಸರು ತಲುಪಿ ಮೃತದೇಹವನ್ನು ಜನರಲ್ ಆಸ್ಪತ್ರೆಗೆ ತಲುಪಿಸಿದ್ದಾರೆ. ರಾಚಂದ್ರ ಗಟ್ಟಿಯವರ ಪತ್ನಿ ಲೀಲ ಈ ಹಿಂದೆ ನಿಧನರಾಗಿದ್ದಾರೆ. ಮೃತರು ಮಕ್ಕಳಾದ ಜಯಂತ, ರವಿ, ಹರಿಪ್ರಸಾದ್, ಜಯಶ್ರೀ, ಅಳಿಯ ರಾಜೇಶ, ಸೊಸೆ ರೇವತಿ, ಸಹೋದರ ಕೃಷ್ಣ ಗಟ್ಟಿ ಹಾಗೂ ಅಪಾರ ಬಂಧು-ಮಿತ್ರರನ್ನು …





ಕಾಸರಗೋಡು: ಚೆರ್ಕಳ ಅಳಕ್ಕೆಯ ಮುಸ್ಲಿಂ ಲೀಗ್ ಕಾರ್ಯಕರ್ತ ಬಿ.ಎ. ಸೈಫುದ್ದೀನ್ ಎಂಬವರ ಮನೆ ಮುಂದೆ ನಿಲ್ಲಿಸಲಾಗಿದ್ದ ಬೈಕ್ಗೆ ಕಿಚ್ಚಿರಿಸಿ ಹಾನಿಗೊಳಿಸಿ ಅದರಿಂದ ಮನೆ ಕಿಟಿಕಿಗೂ ಹಾನಿ ಉಂಟಾದ ಪ್ರಕ ರಣದ ಆರೋಪಿಯನ್ನು ವಿದ್ಯಾ ನಗರ

ಕಾಸರಗೋಡು: ವ್ಯಕ್ತಿಯೊ ಬ್ಬರು ಸೇತುವೆಯಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡ್ಲು ತೈವಳಪ್ ಹೌಸ್ನ ರಾಮಚಂದ್ರ ಗಟ್ಟಿ (75) ಮೃತ ವ್ಯಕ್ತಿ. ಶಿವಮಂಗಲದ ಸೇತುವೆಯಲ್ಲಿ ಇವರು ನೇಣು ಬಿಗಿದ ಸ್ಥಿತಿಯಲ್ಲಿ ನಿನ್ನೆ ಮಧ್ಯಾಹ್ನ ಪತ್ತೆಯಾಗಿದ್ದಾರೆ.

ಬದಿಯಡ್ಕ: 10ರ ಹರೆಯದ ಬಾಲಕಿಗೆ ಫಿನಾಯಿಲ್ ಕುಡಿಸಿ ಬಳಿಕ ತಾನೂ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಹತ್ಯಾಯತ್ನ ಹಾಗೂ ಪೋಕ್ಸೋ ಪ್ರಕಾರ ದಾಖಲಿಸಿಕೊಂಡ ಪ್ರಕರಣದಲ್ಲಿ ೨೮ರ ಹರೆಯದ ಯುವಕನನ್ನು ಬಂಧಿಸಲಾಗಿದೆ.

ಕುಂಬಳೆ: 17ರ ಹರೆಯದ ಬಾಲಕಿ ಗರ್ಭಿಣಿಯಾದ ಘಟನೆಗೆ ಸಂಬಂಧಿಸಿ 24ರ ಹರೆಯದ ಯುವಕನ ವಿರುದ್ಧ ಪೊಲೀಸರು ಪೋಕ್ಸೋ ಕೇಸು ದಾಖಲಿಸಿಕೊಂಡಿದ್ದಾರೆ. ಬಾಲಕಿ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಯುವಕ ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ

ಕಾಸರಗೋಡು: ಚೆರ್ಕಳ ಅಳಕ್ಕೆಯ ಮುಸ್ಲಿಂ ಲೀಗ್ ಕಾರ್ಯಕರ್ತ ಬಿ.ಎ. ಸೈಫುದ್ದೀನ್ ಎಂಬವರ ಮನೆ ಮುಂದೆ ನಿಲ್ಲಿಸಲಾಗಿದ್ದ ಬೈಕ್ಗೆ ಕಿಚ್ಚಿರಿಸಿ ಹಾನಿಗೊಳಿಸಿ ಅದರಿಂದ ಮನೆ ಕಿಟಿಕಿಗೂ ಹಾನಿ ಉಂಟಾದ ಪ್ರಕ ರಣದ ಆರೋಪಿಯನ್ನು ವಿದ್ಯಾ ನಗರ

ತಿರುವನಂತಪುರ: ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಏರಿಕೆಯನ್ನು ಪ್ರತಿಭಟಿಸಿ ಮೇ ೬ರಂದು ರಾಜ್ಯಾದ್ಯಂತ ಎಲ್ಲಾ ಹೋಟೆಲ್ಗಳನ್ನು ಮುಚ್ಚುಗಡೆಗೊಳಿಸಿ ಬಂದ್ಗೆ ಕೇರಳ ಹೋಟೆಲ್ ಆಂಡ್ ರೆಸ್ಟೋರೆಂಟ್ ಅಸೋಸಿಯೇಷನ್ (ಕೆಎಚ್ಆರ್ಎ) ಕರೆ ನೀಡಿದೆ. ಬಂದ್ನ ಮುನ್ನ ರಾಜ್ಯದ

ಮುಂಬಯಿ: 24 ಮಹಿಳೆಯರು ಸೇರಿದ ತಂಡ ಸಾಗಿಸುತ್ತಿದ್ದ 29.39 ಕಿಲೋ ಚಿನ್ನಾಭರಣವನ್ನು ರೆವೆನ್ಯೂ ಇಂಟೆಲಿಜೆನ್ಸ್ ಡೈರೆಕ್ಟರೇಟ್ ಮುಂಬಯಿ ವಿಮಾನ ನಿಲ್ದಾಣ ದಿಂದ ವಶಪಡಿಸಿದೆ. ಸೆರೆ ಹಿಡಿದ ಚಿನ್ನಕ್ಕೆ 37.74 ಕೋಟಿ ರೂ. ಮೌಲ್ಯ ಅಂದಾಜಿಸಲಾಗಿದೆ.

ಢಾಕಾ: ಕಳೆದ ವರ್ಷ ಬಾಂಗ್ಲಾ ದೇಶದಲ್ಲಿ ಶೇಕ್ ಹಸೀನಾರ ವಿರುದ್ಧ ಹಿಂಸಾತ್ಮಕ ದಂಧೆಯನ್ನು ಹುಟ್ಟು ಹಾಕಿ ಆ ಮೂಲಕ ಬಾಂಗ್ಲಾದಲ್ಲಿ ಅಲ್ಲಿನ ಮತೀಯ ಅಲ್ಪಸಂಖ್ಯಾತರು ಮತ್ತು ಶೇಕ್ ಹಸೀನಾ ನೇತೃತ್ವದ ಅವಾಮಿಲೀಗ್ನ ಮೇಲೆ ವ್ಯಾಪಕ

ಎ.ಬಿ. ದಿನೇಶ್ ಬಲ್ಲಾಳ್, ಮುಳ್ಳೇರಿಯ ಅದೊಂದು ಕಾಲವಿತ್ತು. ಮುಳ್ಳೇರಿಯ ಎಯುಪಿ ಶಾಲಾ ಮೈದಾನ ರಾತ್ರಿಯೂ ಕೂಡಾ ಹಗಲಾಗಿ ಪರಿವರ್ತನೆಯಾಗುತ್ತಿತ್ತು. ವಾರದಲ್ಲಿ ನಾಲ್ಕೈದು ಯಕ್ಷಗಾನ ಪ್ರದರ್ಶನವಿರುತ್ತಿತ್ತು. ಇದೇ ರೀತಿ ಜಿಲ್ಲೆಯ ಇತರ ಕಡೆಗಳಲ್ಲೂ ಯಕ್ಷಗಾನ ಪ್ರದರ್ಶನ
You cannot copy contents of this page