
ಕಾಸರಗೋಡು: ೨೬ ವರ್ಷ ದಿಂದ ಚಿಮಿಣಿ ದೀಪದ ಬೆಳಕಿನಲ್ಲಿ ಬದುಕುತ್ತಿದ್ದ ಮೂರು ಕುಟುಂಬಗಳ ದುರವಸ್ಥೆ ಕೆಲವೇ ದಿನಗಳಲ್ಲಿ ಬದಲಾಗಲಿದೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರ ವಿಧಾನಸಭಾ ಮಂಡಲಕ್ಕೊಳಪಟ್ಟ ಕುಂಬಳೆ ಪಂಚಾಯತ್ನ ಕುಂಟಂಗೇರಡ್ಕ ಶಾಂತಿನಗರ ಎಸ್.ಸಿ ಉನ್ನತಿಯ ಅಭಿಮಾನ್ರ ಮನೆಗೆ ವಿದ್ಯುತ್ ಸಂಪರ್ಕ ಲಭಿಸಲಿದೆ. ಅಭಿಮಾನ್ ಹಾಗೂ ಪತ್ನಿ ಪಾರ್ವತಿ ಮತ್ತು ಮಕ್ಕಳಾದ ಕುಂಬಳೆ ಜಿಎಸ್ಬಿಎಸ್ ಶಾಲೆಯ ವಿದ್ಯಾರ್ಥಿಗಳಾದ ಕುಮಾರ, ಅಜಯ್ ಕುಮಾರ್, ಪಂಚಮಿ ಎಂಬಿವರ ಮುಖದಲ್ಲಿ ಚಿಮಿಣಿ ದೀಪದ ಬದಲಿಗೆ ಇನ್ನು ವಿದ್ಯುತ್ ಬಲ್ಬ್ ಮಿನುಗಲಿದೆ. ನಮಗೂ ವಿದ್ಯುತ್ …
Read more “ಮೊಂಬತ್ತಿ, ಚಿಮಿಣಿ ದೀಪದ ಬೆಳಕಿನಲ್ಲಿ ಅಧ್ಯಯನ, ಬದುಕು: ವಿದ್ಯುತ್ ಕ್ರಾಂತಿಯ ಊರಿನಲ್ಲಿ ಈ ದುರವಸ್ಥೆ”
ಕಾಸರಗೋಡು: ಪ್ರಾಯಪೂರ್ತಿ ಯಾಗದ ಬಾಲಕಿಯನ್ನು ಮನೆಗೆ ಕರೆದು ದೌರ್ಜನ್ಯಗೈಯಲೆತ್ನಿಸಿದ 70ರ ಹರೆಯದ ವೃದ್ದ ಸೆರೆಯಾಗಿ ದ್ದಾನೆ. ಪಡನ್ನ ಗಣೇಶ್ಮುಖ್ ನಿವಾಸಿ ಎ.ಸಿ. ಅಬೂಬಕ್ಕರ್ನನ್ನು ಚಂದೇರ ಪೊಲೀ ಸರು ಬಂಧಿಸಿದ್ದಾರೆ. ಸ್ಟೇಷನ್ ವ್ಯಾಪ್ತಿಯ ೧೪ರ ಹರೆಯದ ಬಾಲಕಿಯನ್ನು ಈತ ದೌರ್ಜನ್ಯ ಗೈಯ್ಯಲೆತ್ನಿಸಿದ್ದನು. ಗುರುವಾರ ಸಂಜೆ 3.30ರ ವೇಳೆಗೆ ಮನೆಗೆ ತಲುಪಿದ ಬಾಲಕಿಗೆ ವೃದ್ದ ಉಪಟಳ ನೀಡಲು ಆರಂಭಿಸಿದ್ದನು. ಇದನ್ನು ವಿರೋಧಿ ಸಿದರೂ ಮತ್ತೆಯೂ ಉಪಟಳ ನೀಡಿದ್ದು, ಬಳಿಕ ಅಲ್ಲಿಂದ ಪರಾರಿ ಯಾದ ಬಾಲಕಿ ಸಂಬಂಧಿಕರಲ್ಲಿ ಮಾಹಿತಿ ನೀಡಿದ್ದಾಳೆ. ಈ …





ಕಾಸರಗೋಡು: ೨೬ ವರ್ಷ ದಿಂದ ಚಿಮಿಣಿ ದೀಪದ ಬೆಳಕಿನಲ್ಲಿ ಬದುಕುತ್ತಿದ್ದ ಮೂರು ಕುಟುಂಬಗಳ ದುರವಸ್ಥೆ ಕೆಲವೇ ದಿನಗಳಲ್ಲಿ ಬದಲಾಗಲಿದೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರ ವಿಧಾನಸಭಾ ಮಂಡಲಕ್ಕೊಳಪಟ್ಟ ಕುಂಬಳೆ ಪಂಚಾಯತ್ನ ಕುಂಟಂಗೇರಡ್ಕ ಶಾಂತಿನಗರ ಎಸ್.ಸಿ ಉನ್ನತಿಯ

ಕಾಸರಗೋಡು: ಪ್ರಾಯಪೂರ್ತಿ ಯಾಗದ ಬಾಲಕಿಯನ್ನು ಮನೆಗೆ ಕರೆದು ದೌರ್ಜನ್ಯಗೈಯಲೆತ್ನಿಸಿದ 70ರ ಹರೆಯದ ವೃದ್ದ ಸೆರೆಯಾಗಿ ದ್ದಾನೆ. ಪಡನ್ನ ಗಣೇಶ್ಮುಖ್ ನಿವಾಸಿ ಎ.ಸಿ. ಅಬೂಬಕ್ಕರ್ನನ್ನು ಚಂದೇರ ಪೊಲೀ ಸರು ಬಂಧಿಸಿದ್ದಾರೆ. ಸ್ಟೇಷನ್ ವ್ಯಾಪ್ತಿಯ ೧೪ರ ಹರೆಯದ

ಕುಂಬಳೆ: ಕ್ವಾರ್ಟರ್ಸ್ನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಗ್ಯಾಸ್ ಸ್ಫೋಟದಿಂದ ಕಟ್ಟಡ ಬೆಂಕಿಗಾಹುತಿಯಾಗಿದೆ. ಮಾಟಂಗುಳಿಯಲ್ಲಿ ಹಲವಾರು ಮಂದಿ ವಾಸ ಮಾಡುವ ಕ್ವಾರ್ಟರ್ಸ್ನಲ್ಲಿ ಘಟನೆ ಸಂಭವಿಸಿದೆ. ಕ್ವಾರ್ಟರ್ಸ್ನ ಒಂದು ಕುಟುಂಬದ ವಾಸಕೊಠಡಿ ಸಂಪೂರ್ಣವಾಗಿ ಉರಿದಿದ್ದು, ಉಳಿದ ಕಡೆ

ಕಾಸರಗೋಡು: ಪಿಟ್ ಎನ್ಡಿಪಿಎಸ್ ಆಕ್ಟ್ ಪ್ರಕಾರ ಇನ್ನೋರ್ವನನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಚೆಂಗಳ ನಾಲ್ಕನೇ ಮೈಲಿನ ಕರೋಡಿ ವೀಟಿಲ್ ಮುಹಮ್ಮದ್ ಅಬೂಬಕರ್ (26) ಬಂಧಿತ ಆರೋಪಿ. ವಿದ್ಯಾನಗರ, ಮೇಲ್ಪರಂಬ ಮತ್ತು ಆದೂರು ಪೊಲೀಸ್ ಠಾಣೆಗಳಲ್ಲಿ

ಕಾಸರಗೋಡು: ೨೬ ವರ್ಷ ದಿಂದ ಚಿಮಿಣಿ ದೀಪದ ಬೆಳಕಿನಲ್ಲಿ ಬದುಕುತ್ತಿದ್ದ ಮೂರು ಕುಟುಂಬಗಳ ದುರವಸ್ಥೆ ಕೆಲವೇ ದಿನಗಳಲ್ಲಿ ಬದಲಾಗಲಿದೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರ ವಿಧಾನಸಭಾ ಮಂಡಲಕ್ಕೊಳಪಟ್ಟ ಕುಂಬಳೆ ಪಂಚಾಯತ್ನ ಕುಂಟಂಗೇರಡ್ಕ ಶಾಂತಿನಗರ ಎಸ್.ಸಿ ಉನ್ನತಿಯ

ತಿರುವನಂತಪುರ: ಶಬರಿಮಲೆ ದೇಗುಲದಲ್ಲಿ ನಡೆದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ತಿರುವಿದಾಂಕೂರ್ ಮುಜರಾಯಿ ಮಂಡಳಿಯ ಮಾಜಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ರನ್ನು ವಿಶೇಷ ತನಿಖಾ ತಂಡ ಇಂದು ಬೆಳಿಗ್ಗೆ ವಶಕ್ಕೆ ತೆಗೆದುಕೊಂಡಿದೆ. ಮಾತ್ರವಲ್ಲ ಅವರನ್ನು ತಿರುವನಂತಪುರದಲ್ಲಿರುವ

ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳು ದಾಗಿ ನಿನ್ನೆ ತಡರಾತ್ರಿ ಸುಮಾರು 3 ನಿಮಿಷಗಳ ಇನ್ಸ್ಟಾಗ್ರಾಂ ವೀಡಿಯೋ ಸಂದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಘೋಷಿಸಿದ್ದಾರೆ. ನೀಟ್

ಢಾಕಾ: ಕಳೆದ ವರ್ಷ ಬಾಂಗ್ಲಾ ದೇಶದಲ್ಲಿ ಶೇಕ್ ಹಸೀನಾರ ವಿರುದ್ಧ ಹಿಂಸಾತ್ಮಕ ದಂಧೆಯನ್ನು ಹುಟ್ಟು ಹಾಕಿ ಆ ಮೂಲಕ ಬಾಂಗ್ಲಾದಲ್ಲಿ ಅಲ್ಲಿನ ಮತೀಯ ಅಲ್ಪಸಂಖ್ಯಾತರು ಮತ್ತು ಶೇಕ್ ಹಸೀನಾ ನೇತೃತ್ವದ ಅವಾಮಿಲೀಗ್ನ ಮೇಲೆ ವ್ಯಾಪಕ

ಎ.ಬಿ. ದಿನೇಶ್ ಬಲ್ಲಾಳ್, ಮುಳ್ಳೇರಿಯ ಅದೊಂದು ಕಾಲವಿತ್ತು. ಮುಳ್ಳೇರಿಯ ಎಯುಪಿ ಶಾಲಾ ಮೈದಾನ ರಾತ್ರಿಯೂ ಕೂಡಾ ಹಗಲಾಗಿ ಪರಿವರ್ತನೆಯಾಗುತ್ತಿತ್ತು. ವಾರದಲ್ಲಿ ನಾಲ್ಕೈದು ಯಕ್ಷಗಾನ ಪ್ರದರ್ಶನವಿರುತ್ತಿತ್ತು. ಇದೇ ರೀತಿ ಜಿಲ್ಲೆಯ ಇತರ ಕಡೆಗಳಲ್ಲೂ ಯಕ್ಷಗಾನ ಪ್ರದರ್ಶನ
You cannot copy contents of this page