ಕ್ಷೇತ್ರದಿಂದ ಚಿನ್ನಾಭರಣ ಕಳವು

ಹೊಸದುರ್ಗ: ಪಯ್ಯನ್ನೂರು ಸಮೀಪ ಕ್ಷೇತ್ರವೊಂದರಿಂದ ಚಿನ್ನಾಭರಣ ಕಳವಿಗೀಡಾದ ಬಗ್ಗೆ ವರದಿಯಾಗಿದೆ. ಪಯ್ಯನ್ನೂರು ತಾಯಿನೇರಿ ವೆಳ್ಳಾರಂಙರ ಶ್ರೀ ಭಗವತೀ ಕ್ಷೇತ್ರದಿಂದ ಈ ಕಳವು ನಡೆದಿದೆ.  ಕಬ್ಬಿಣದ ಪೆಟ್ಟಿಗೆ ಯಲ್ಲಿ ರಿಸಿದ್ದ ಎರಡೂವರೆ ಪವನ್ ತೂಕದ ತಿರುವಾಭರಣ ಕಳವಿಗೀಡಾಗಿದೆ. ಜೂನ್ 29 ಹಾಗೂ 20ರ ಮಧ್ಯೆ ಕಳವು ನಡೆ ದಿರಬಹುದೆಂದು ಅಂದಾಜಿಸ ಲಾಗಿದೆ. ಪಯ್ಯನ್ನೂರು ಪೊಲೀ ಸರು ತನಿಖೆ ಆರಂಭಿಸಿದ್ದಾರೆ.

RELATED NEWS

You cannot copy contents of this page