ತಿರುವನಂತಪುರ: ರಾಜಧಾನಿ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ವೊಂದರ ಸದಸ್ಯ ಹಾಗೂ ತಾಯಿ ನೇಣುಬಿಗಿದು ಮೃತಪಟ್ಟ ಘಟನೆ ನಡೆದಿದೆ. ವಕ್ಕಂ ಗ್ರಾಮ ಪಂಚಾ ಯತ್ ಸದಸ್ಯ ತನ್ನ ತಾಯಿಯೊಂದಿಗೆ ಮನೆಯ ಹಿಂಬದಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ವಕ್ಕಂ ನೆಡಿಯವಿಳ ವೀಟಿಲ್ ವತ್ಸಲ (71), ಪುತ್ರ ಪಂ. ಸದಸ್ಯ ಅರುಣ್ (42) ಎಂಬವರು ಮೃತಪಟ್ಟವರು.