ಕಾಸರಗೋಡು: ವಿದ್ಯಾನಗರ ಸಮೀಪದ ಪನ್ನಿಪ್ಪಾರೆಯ ಎಂ.ಬಿ. ನಗರದ ಮೊಯ್ದೀನ್ (72) ಎಂಬವರು ಇಂದು ಬೆಳಿಗ್ಗೆ ಮನೆ ಯೊಳಗೆ ಫ್ಯಾನ್ಗೆ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾ ಗಿದ್ದಾರೆ. ವಿಷಯ ತಿಳಿದ ವಿದ್ಯಾನಗರ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದಾರೆ.

ಕಾಸರಗೋಡು: ವಿದ್ಯಾನಗರ ಸಮೀಪದ ಪನ್ನಿಪ್ಪಾರೆಯ ಎಂ.ಬಿ. ನಗರದ ಮೊಯ್ದೀನ್ (72) ಎಂಬವರು ಇಂದು ಬೆಳಿಗ್ಗೆ ಮನೆ ಯೊಳಗೆ ಫ್ಯಾನ್ಗೆ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾ ಗಿದ್ದಾರೆ. ವಿಷಯ ತಿಳಿದ ವಿದ್ಯಾನಗರ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದಾರೆ.
You cannot copy contents of this page