ಅಕ್ರಮ ಸಾರಾಯಿ ಸಹಿತ ಓರ್ವ ಸೆರೆ

ಕಾಸರಗೋಡು: ಐದು ಲೀಟರ್ ಅಕ್ರಮ ಮದ್ಯ ಕೈವಶವಿರಿಸಿಕೊಂಡ ಆರೋಪದಂತೆ ಹೊಸದುರ್ಗ ಎಕ್ಸೈಸ್ ಸರ್ಕಲ್ ಕಚೇರಿಯ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ರಘುನಾಥನ್ ಎಸ್.ಜೆ. ನೇತೃತ್ವದ ತಂಡ ಓರ್ವನನ್ನು ಬಂಧಿಸಿದೆ. ಬಳಾಲ್ ಗ್ರಾಮದ ಅರಿಕ್ಕೆರೆ ನೆಲ್ಲಿಕ್ಕಾಬ್ ನಿವಾಸಿ ರಾಘವನ್ ಕೆ.ಎನ್ ಎಂಬಾತನನ್ನು ಈ ಸಂಬಂಧ ಬಂಧಿಸಿ ಕೇಸು ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page