ಉಳಿಯದಲ್ಲಿ ಬಯಲುಕೋಲ

ಮಧೂರು: ಉಳಿಯ ಶ್ರೀ ಧನ್ವಂತರಿ ಮಹಾವಿಷ್ಣು ಕ್ಷೇತ್ರ ಪರಿಸರದಲ್ಲಿ  ಶ್ರೀ ವಿಷ್ಣುಮೂರ್ತಿಯ ಬಯಲುಕೋಲ ಜರಗಿತು. ಇದರಂಗವಾಗಿ ಬೆಳಿಗ್ಗೆ ರುದ್ರಾಭಿಷೇಕ, ಗಣಪತಿಹವನ, ಧನ್ವಂತರಿಪೂಜೆ, ಸಂಜೆ ಕಾರ್ತಿಕ ಪೂಜೆ ಜರಗಿತು.

ರಾತ್ರಿ ವಿಷ್ಣುಮೂರ್ತಿ ದೈವದ ಕುಳಿಚ್ಚಾಟಂ ಕೋಲ, ಅನ್ನಸಂತರ್ಪಣೆ ಜರಗಿತು.

Leave a Reply

Your email address will not be published. Required fields are marked *

You cannot copy content of this page