ಎರಿಯಕೋಟ ಶ್ರೀಭಗವತೀ ಕ್ಷೇತ್ರಕ್ಕೆ ಹೊರೆಕಾಣಿಕೆ ಸಮರ್ಪಣೆ

ಮೊಗ್ರಾಲ್ ಪುತ್ತೂರು: ಕಾವುಗೋಳಿ ಚೌಕಿ ಎರಿಯಕೋಟ ಶ್ರೀ ಭಗವತೀ ಕ್ಷೇತ್ರ ಕಳಿಯಾಟ ಮಹೋತ್ಸವಕ್ಕಾಗಿ ಕೇರಳ ರಾಜ್ಯ ವ್ಯಾಪಾರ ವ್ಯವಸಾಯಿ ಸಮಿತಿ ಮೊಗ್ರಾಲ್ ಪುತ್ತೂರು ಘಟಕ ಹೊರೆಕಾಣಿಕೆ ಸಮರ್ಪಿಸಿದೆ. ರಿಯಾಸ್ ಚೌಕಿ, ಸುರೇಶ್ ಟಿ.ಕೆ, ಹಕೀಂ ಕಂಬಾರ್, ಅಬ್ದುಲ್ ರಹ್ಮಾನ್ ಆಸಾದ್, ಮೋಹನ್ ನಾಯ್ಕ್, ನೌಶಾದ್, ರಘುನಾಥ್, ಅಬ್ದುಲ್ಲ ಕಡವತ್, ವಾಸು, ಜಾನಕಿ, ಉಷ, ಗಣೇಶ್ ಮಧೂರು, ಕೆ.ಕೆ. ಅಬ್ದು ಕಾವುಗೋಳಿ, ಅಂಬಿಕ, ರವಿ, ಪ್ರಕಾಶ್ ಉಪಸ್ಥಿತರಿದ್ದರು.

You cannot copy contents of this page