ಕುಟುಂಬಶ್ರೀಯಿಂದ ಸಾಲ ನೀಡಿಲ್ಲ: ಕಾರ್ಯದರ್ಶಿಗೆ ಯವತಿಯಿಂದ ಹಲ್ಲೆ

ಕಾಸರಗೋಡು: ಕುಟುಂಬಶ್ರೀ ಯಿಂದ ಸಾಲ ಕೊಡದ ವಿರೋಧದಿಂದ ಕಾರ್ಯದರ್ಶಿಯ ಹಣೆಗೆ ಬಡಿದು ಗಾಯಗೊಳಿ ಸಿರುವುದಾಗಿ ದೂರಲಾಗಿದೆ. ಉದಿನೂರು ಮಾಚಿಕ್ಕಾಡ್ ನಿವಾಸಿ ಶ್ಯಾಮಳ (೪೬) ಗಾಯಗೊಂಡವರು. ಇವರನ್ನು ತೃಕ್ಕರಿಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಪ್ರಿಲ್ ೭ರಂದು ಸಂಜೆ ೫ ಗಂಟೆಗೆ ಘಟನೆ ನಡೆದಿದೆ. ಕುಟುಂಬಶ್ರೀ ಸಭೆ ಕಳೆದು ಹಿಂತಿರುಗುವಾಗ ಆಕ್ರಮಣವುಂಟಾಗಿದೆ ಎಂದು ಹೇಳಲಾಗಿದ್ದು, ಮಾಚಿಕ್ಕಾಡ್ ನಿವಾಸಿ ಕವಿತಾ ಗಾಯಗೊಳಿಸಿರು ವುದಾಗಿ ಚಂದೇರ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page