ಕೊಡ್ಯಮ್ಮೆ ಅಂತಳ ಮೊಗೇರ ಚಾವಡಿಗೆ ಧರ್ಮಸ್ಥಳ ಕ್ಷೇತ್ರದಿಂದ ಧನ ಸಹಾಯ

ಬದಿಯಡ್ಕ: ನೀರ್ಚಾಲು ಕನ್ನೆಪ್ಪಾಡಿಯ ಕೊಡ್ಯಮ್ಮೆ ಅಂತಳ ಶ್ರೀ ಮೊಗೇರ ಚಾವಡಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ 1 ಲಕ್ಷ ರೂ. ಧನ ಸಹಾಯ ನೀಡಲಾಯಿತು. ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾ ಅಧಿಕಾರಿ ಮುಖೇಶ್ ಚಾವಡಿ ಸನ್ನಿದಿಗೆ ಆಗಮಿಸಿ ಚೆಕ್ ಹಸ್ತಾಂತರಿಸಿದರು. ಈ ವೇಳೆ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮದನ ಎಂ., ಕೆ.ಕೆ.ಸ್ವಾಮಿಕೃಪಾ, ಶಂಕರ ಕೃಪಾ, ರಮೇಶ್ ಕೆ, ಶಂಕರ ಬದಿಯಡ್ಕ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page