ನಾಪತ್ತೆಯಾದ ಯುವಕ ವಾಪಸ್

ಕುಂಬಳೆ: ನಾಪತ್ತೆಯಾದ ಯುವಕ ಮರ ಳಿ ಬಂದಿದ್ದು, ಆತ ನನ್ನು ಪೊಲೀಸರು ನ್ಯಾಯಾಲಯ ದಲ್ಲಿ ಹಾಜರುಪಡಿ ಸಿದರು. ಎಡನಾಡು ಕಣ್ಣೂರು ಸಿದ್ದಿಬಯಲು ನಿವಾಸಿ ಡೇವಿಡ್ ಮೊಂತೇರೊ ಎಂಬವರ ಪುತ್ರ  ಸಂತೋಷ್ ಮೊಂತೇರೊ (೩೫) ಈ ತಿಂಗಳ ೬ರಿಂದ ನಾಪತ್ತೆಯಾಗಿ ರುವುದಾಗಿ ಲಭಿಸಿದ ದೂರಿನಂತೆ ಕುಂಬಳೆ ಪೊಲೀ ಸರು ಕೇಸು ದಾಖ ಲಿಸಿಕೊಂಡಿದ್ದರು. ಪೊಲೀಸರು ತನಿಖೆ ನಡೆಸುತ್ತಿದ್ದಂತೆ ಅವರು ನಿನ್ನೆ ಮರಳಿ ಬಂದು ಪೊಲೀ ಸ್ ಠಾಣೆಯಲ್ಲಿ ಹಾಜರಾದರು.

Leave a Reply

Your email address will not be published. Required fields are marked *

You cannot copy content of this page