ಪೆರ್ಲ: ಶ್ರೀ ಅಯ್ಯಪ್ಪ ಭಜನಾ ಮಂದಿರ; ಸಭಾಂಗಣ ಉದ್ಘಾಟನೆ

ಪೆರ್ಲ: ಪೆರ್ಲ ಶ್ರೀ ಅಯ್ಯಪ್ಪ ಭಜನಾ ಮಂದಿರದಿಂದ 48ನೇ ವಾರ್ಷಿಕೋತ್ಸವದಂಗವಾಗಿ ನೂತನವಾಗಿ ನಿರ್ಮಿಸಿದ ಶ್ರೀ ಧರ್ಮಶಾಸ್ತಾ ಸಭಾಂ ಗಣವನ್ನು ಮಾಣಿಲ ಶ್ರೀ ಮೋಹನ ದಾಸ ಸ್ವಾಮೀಜಿ ಲೋಕಾರ್ಪಣೆಗೈದು ಆಶೀರ್ವಚನ ನೀಡಿದರು. ಈ ವೇಳೆ ವೇದಮೂರ್ತಿ ಶುಳುವಾಲೆ ಶಿವ ಸುಬ್ರಹ್ಮಣ್ಯ ಭಟ್, ಶ್ರೀಧರ ಗುರುಸ್ವಾಮಿ, ಉದಯ ಚೆಟ್ಟಿಯಾರ್, ಸದಾಶಿವ ಭಟ್ ಹರಿನಿಲಯ, ಪದ್ಮನಾಭ ಸುವರ್ಣ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page