ಬಂಗ್ರಮಂಜೇಶ್ವರ ಕ್ಷೇತ್ರದಲ್ಲಿ ಧನುರ್ಮಾಸ ಪೂಜೆಗೆ ಚಾಲನೆ

ಮಂಜೇಶ್ವರ: ಬಂಗ್ರಮAಜೇ ಶ್ವರ ಶ್ರೀ ಕಾಳಿಕಾಪರಮೇಶ್ವರೀ ದೇವ ಸ್ಥಾನದಲ್ಲಿ ಧನುರ್ಮಾಸ ಪೂಜೆ ನಿನ್ನೆಯಿಂದ ಆರಂಭಗೊAಡಿತು. ಮುಂಜಾನೆ ಗಣಪತಿ ಹವನ, ಕಲಶಾಭಿಷೇಕ ನಡೆದು ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ವೇದ ಮೂರ್ತಿ ಪುರೋಹಿತ್.ಕೆ ಉಮೇಶ ತಂತ್ರಿ ಮಂಗಳೂರು ಇವರಿಂದ ಸಾಮೂಹಿಕ ಪ್ರಾರ್ಥನೆ ನಡೆಯಿತು. ಈ ವೇಳೆ ಕ್ಷೇತ್ರ ಸಮಿತಿ ಪದಾಧಿಕಾರಿ ಗಳ ಸಹಿತ ಭಕ್ತರು ಪಾಲ್ಗೊಂ ಡರು. ಜ.೧೪ರ ತನಕ ಪೂಜೆ ನಡೆಯ ಲಿದೆ. ಒಂದÀÄ ತಿಂಗ ಳÀÄ ಪ್ರತಿ ದಿನ ಮುಂಜಾನೆ ಓಜ ಸಾಹಿತ್ಯ ಕೂಟ ಇವರಿಂದ ಭಜನೆ, ೬.೧೫ಕ್ಕೆ ಮಹಾ ಪೂಜೆ, ಉಪಹಾರ ನಡೆಯಲಿದೆ.

Leave a Reply

Your email address will not be published. Required fields are marked *

You cannot copy content of this page