ಬಿಜೆಪಿ ಬದಿಯಡ್ಕ ಮಂಡಲ ಸಮಿತಿ ನೇತೃತ್ವದಲ್ಲಿ ಯೋಗ ದಿನಾಚರಣೆ

ಬದಿಯಡ್ಕ: ಬಿಜೆಪಿ ಮಂಡಲ ಸಮಿತಿ ನೇತೃತ್ವದಲ್ಲಿ ವಿಶ್ವ ಯೋಗ ದಿನಾಚರಣೆ ಬದಿಯಡ್ಕದಲ್ಲಿ ನಡೆಯಿತು. ಯಕ್ಷಗಾನ ಕಲಾವಿದ ಪಡುಮಲೆ ಜಯರಾಮ ಪಾಟÁಳಿ ದೀಪ ಬೆಳಗಿಸಿ ಉದ್ಘಾಟಿಸಿದರು. ಪಕ್ಷದ ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ ಅಧ್ಯಕ್ಷತೆ ವಹಿಸಿದ್ದರು. ನೇತಾರರಾದ ಸುಧಾಮ ಗೋಸಾಡ, ಬಾಲಕೃಷ್ಣ ಶೆಟ್ಟಿ , ಅಡ್ವ. ಗಣೇಶ್, ಶುಭಲತ ರೈ, ಮಧುಚಂದ್ರ ಮಾನ್ಯ, ಅವಿನಾಶ್ ರೈ, ರಮೇಶ್ ಮಾವಿನಕಟ್ಟೆ, ಜಯರಾಮ ಚೆಟ್ಟಿಯಾರ್ ಮಾತನಾಡಿದರು. ಮಲ್ಲೇಶ ಯೋಗಾಶನದ ಪ್ರಾತ್ಯP್ಷಕೆ ನೀಡಿದರು. ಗೋಪಾಲಕೃಷ್ಣ ಮುಂಡೋಳ್ ಮೂಲೆ ಸ್ವಾಗತಿಸಿ. ರವೀಂದ್ರ ರೈ ವಂದಿಸಿದರು.

RELATED NEWS

You cannot copy contents of this page