ಮಧೂರು ಕ್ಷೇತ್ರದ ಮಾಜಿ ಅರ್ಚಕ ವಾಸುದೇವ ಕಲ್ಲೂರಾಯ ನಿಧನ

ಮಧೂರು: ಮಧೂರು ಶ್ರೀ ಮದ ನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಪಾರಂಪರ್ಯ ಅರ್ಚಕರಾಗಿದ್ದ ಮಧೂರು ಮೇಲಿನ ಮನೆಯ ವಾಸುದೇವ ಕಲ್ಲೂರಾಯ (ರಘು ಅಡಿಗರು (85) ಸ್ವ-ಗೃಹದಲ್ಲಿ  ನಿಧನಹೊಂದಿದರು.   ಮಧೂರು ದೇವಸ್ಥಾನದಲ್ಲಿ ೫೦ ವರ್ಷಕ್ಕೂ ಹೆಚ್ಚು ಕಾಲ ಸಹಾಯಕ ಅರ್ಚಕರಾಗಿದ್ದರು.

ಮೃತರು ಪತ್ನಿ ಕೌಸಲ್ಯ, ಮಕ್ಕಳಾದ ಉದಯ  ಕುಮಾರ ಕಲ್ಲೂರಾಯ (ಅಮೆರಿಕದ ಪುತ್ತಿಗೆ ಮಠದಲ್ಲಿ ಪುರೋಹಿತ), ಪ್ರಸನ್ನ ಕೆದಿಲ್ಲಾಯ, ಪಂಕಜ ಮುಚ್ಚಿನ್ನಾಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. 

Leave a Reply

Your email address will not be published. Required fields are marked *

You cannot copy content of this page