ಮಧೂರು ಕ್ಷೇತ್ರ ಉತ್ಸವಕ್ಕೆ ಗೊನೆ ಮುಹೂರ್ತ

ಮಧೂರು: ಶ್ರೀ ಮಧೂರು ದೇಗುಲದಲ್ಲಿ ವಾರ್ಷಿಕ ಉತ್ಸವವು ಏಪ್ರಿಲ್ 13ರಿಂದ ಜರಗಲಿದ್ದು, ಇದರ ಪೂರ್ವಭಾವಿಯಾಗಿ ಇಂದು ಕ್ಷೇತ್ರದಲ್ಲಿ ಗೊನೆ ಮುಹೂರ್ತ ನಡೆಯಿತು. ದೇಗುಲದ ಪ್ರಧಾನ ಅರ್ಚಕ ವಿ. ಶ್ರೀಕೃಷ್ಣ ಪ್ರಾರ್ಥನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದೇಗುಲದ ಎಕ್ಸಿ ಕ್ಯೂಟಿವ್, ಟಿ. ರಾಜೇಶ್ ಮಣಂಗಳ ತರವಾಡಿನ ಅಡ್ವಕೇಟ್ ಅನಂತರಾಮ ಸುಬ್ರಹ ಮಣ್ಯ ಶರ್ಮ, ದೇಗುಲದ ಹಿರಿಯ ಅಧಿ ಕಾರಿ ಬಿ.ಎನ್ ಸುಬ್ರಹಮಣ್ಯ ಹಾಗೂ ಊರ ಭಕ್ತರು ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page