ಯುವಕನ ಮೇಲೆ ಹಲ್ಲೆ: ಆರೋಪಿ ಸೆರೆ

ಕಾಸರಗೋಡು: ಕೂಡ್ಲು ದೇವಸ್ಥಾನ ಬಳಿ ಈ ತಿಂಗಳ ೫ರಂದು ರಾಮದಾಸನಗರ ನಾಗುರಿ ಹೌಸ್‌ನ ಶರತ್ (32)ನ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿಗಳಲ್ಲೋ ರ್ವನಾಗಿರುವ ಬಟ್ಟಂಪಾರೆಯ  ಮಹೇಶ್ (32) ಎಂಬಾತನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಈತ ಇತರ ಹಲವು ಪ್ರಕರಣಗಳಲ್ಲಿ ಆರೋಪಿಗಳಾಗಿರು ವುದಾಗಿ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page