ವಯನಾಡ್ ಸಂತ್ರಸ್ತರಿಗೆ ಮನೆ ನಿರ್ಮಿಸಲು ಸಾಕಿದ ಮೇಕೆಯನ್ನು ನೀಡಿದ ಅದ್ವಿತ್ ಚಿಪ್ಪಾರು

ಪೈವಳಿಕೆ: ಎಐವೈಎಫ್ ರಾಜ್ಯ ಸಮಿತಿ ನಿರ್ಮಿಸಿ ನೀಡುವ ಹತ್ತು ಮನೆಗಳ ಧನ ಸಂಗ್ರಹಾರ್ಥ ಚಿಪ್ಪಾರು ನಿವಾಸಿ ಅದ್ವಿತ್ ಎ. ಸಾಕಿದ ಮೇಕೆಯನ್ನು ಎಐವೈಎಫ್ ವಲಯ ಸಮಿತಿಗೆ ಹಸ್ತಾಂತರಿಸಿದರು.

ಈ ವೇಳೆ ಜಿಲ್ಲಾಧ್ಯಕ್ಷ ಅಜಿತ್ ಎಂ.ಸಿ. ಲಾಲ್‌ಬಾಗ್, ಮಂಡಲ ಸಮಿತಿ ಸದಸ್ಯ ರವಿ ಮೊಂತೇರೊ, ವಲಯ ಸಮಿತಿ ಅಧ್ಯಕ್ಷೆ ಸುನಿತಾ ವಲ್ಟಿ ಡಿ’ಸೋಜ, ಕಾರ್ಯದರ್ಶಿ ಚಂದ್ರಹಾಸ ಬಾಯಿಕಟ್ಟೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page