ವಿಧಾನಸಭಾ ಚುನಾವಣೆ: ಮಂಜೇಶ್ವರದಲ್ಲಿ ಅಭ್ಯರ್ಥಿಗಳ ಚಿತ್ರಣ ಸ್ಪಷ್ಟ: ಕಾಸರಗೋಡಿನಲ್ಲಿ ಇನ್ನೂ ಅಸ್ಪಷ್ಟ
ಕಾಸರಗೋಡು: ಎಪ್ರಿಲ್ 9ರಂದು ನಡೆಯುವ ರಾಜ್ಯ ವಿಧಾನ ಸಭಾ ಚುನಾವಣೆಗೆ ಒಕ್ಕೂಟಗಳು ಹಾಗೂ ಪಕ್ಷಗಳು ಸಿದ್ಧಗೊಂಡಿ ದ್ದರೂ ಜಿಲ್ಲೆಯ ವಿವಿಧ ಮಂಡಲಗಳ ಅಭ್ಯರ್ಥಿ ನಿರ್ಣಯದಲ್ಲಿ ಇನ್ನೂ ಅಸ್ಪಷ್ಟತೆ ಮುಂದುವರಿಯುತ್ತಿದೆ. ಕಾಸರಗೋಡು ಹೊರತುಪಡಿಸಿ ಇತರ ನಾಲ್ಕು ಮಂಡಲಗಳಲ್ಲೂ ಅಭ್ಯರ್ಥಿಗಳನ್ನು ಘೋಷಿಸಿದ ಎಡರಂಗ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದೆ. ರಾಜ್ಯದ ಗಮನಾರ್ಹ ಮಂಡಲವಾದ ಮಂಜೇಶ್ವರದಲ್ಲಿ ಮೂರು ಒಕ್ಕೂಟಗಳಿಗೂ ಅಭ್ಯರ್ಥಿಗಳ ನಿರ್ಣಯವಾಗಿದೆ. ಹಾಲಿ ಶಾಸಕ ಮುಸ್ಲಿಂ ಲೀಗ್ನ ಎಕೆಎಂ ಅಶ್ರಫ್ ಯುಡಿಎಫ್ ಅಭ್ಯರ್ಥಿಯಾಗಿ ಮತ್ತೊಮ್ಮೆ ಚುನಾವಣಾ ಕಣಕ್ಕಿಳಿಯು ವರೆಂದು ಖಚಿತಗೊಂಡಿದೆ. ಅಭ್ಯರ್ಥಿ …
Read more “ವಿಧಾನಸಭಾ ಚುನಾವಣೆ: ಮಂಜೇಶ್ವರದಲ್ಲಿ ಅಭ್ಯರ್ಥಿಗಳ ಚಿತ್ರಣ ಸ್ಪಷ್ಟ: ಕಾಸರಗೋಡಿನಲ್ಲಿ ಇನ್ನೂ ಅಸ್ಪಷ್ಟ”