ನಿವೃತ್ತ ಚಿತ್ರಕಲಾ ಅಧ್ಯಾಪಕ ನಿಧನ

ಬದಿಯಡ್ಕ: ಕುಂಬ್ಡಾಜೆ ಉಬ್ರಂಗಳದ  ಕೇಶವ ಮೈಲ್ತೊಟ್ಟಿ (69) ನಿಧನ ಹೊಂದಿದರು.  ಮಂಗಳೂರು ಸಮೀಪದ ಬೀರಿಯಲ್ಲಿ ವಾಸವಾಗಿದ್ದ ಇವರು ನಿವೃತ್ತ ಚಿತ್ರಕಲಾ ಅಧ್ಯಾಪಕರಾಗಿದ್ದರು. ದಿ| ಗೋವಿಂದ-ಕಾವೇರಿಅಮ್ಮ ದಂಪತಿಯ ಪುತ್ರನಾದ ಮೃತರು ಪತ್ನಿ ಮಮತಾ ಎಸ್,  ಮಕ್ಕಳಾದ ಅಖಿಲೇಶ್ ಎಂ. ಶರ್ಮ, ಅನುಶ್ರುತಿ, ಸಹೋದರ-ಸಹೋದರಿಯರಾದ ಈಶ್ವರ ರಾವ್ (ನಿವೃತ್ತ ಅಧ್ಯಾಪಕರು), ಎಂ. ಸುಬ್ರಹ್ಮಣ್ಯ (ನಿವೃತ್ತ ಶಾರೀರಿಕ ಶಿಕ್ಷಕ), ರುಕ್ಮಿಣಿ, ಗೀತಾ ಮಾಲಿನಿ ಟೀಚರ್, ವಾರಿಜಾ (ನಿವೃತ್ತ ಮುಖ್ಯೋಪಾಧ್ಯಾಯಿನಿ), ಶಾರದಾ ಟೀಚರ್, ವನಜಾ,  ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page